alex Certify ಕಂಬದ ರಂಗಯ್ಯ, ಶರಧಿ, ಕಿರಣ್, ಅಶ್ವಿನ್, ಶ್ರೀನಿಧಿ -ಸರಿಗಮಪ ವಿನ್ನರ್ ಯಾರು..? ಹೆಚ್ಚಿದೆ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಬದ ರಂಗಯ್ಯ, ಶರಧಿ, ಕಿರಣ್, ಅಶ್ವಿನ್, ಶ್ರೀನಿಧಿ -ಸರಿಗಮಪ ವಿನ್ನರ್ ಯಾರು..? ಹೆಚ್ಚಿದೆ ಕುತೂಹಲ

ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 17 ರ ಗ್ರಾಂಡ್ ಫಿನಾಲೆ ಇಂದು ಸಂಜೆ ನಡೆಯಲಿದೆ. ಇಷ್ಟು ದಿನಗಳ ಕಾಲ ನಡೆದ ಸ್ಪರ್ಧೆಯ ಅಂತಿಮ ಸುತ್ತಿಗೆ 5 ಮಂದಿ ಎಂಟ್ರಿಕೊಟ್ಟಿದ್ದಾರೆ.

ಅಶ್ವಿನ್ ಶರ್ಮಾ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ, ಕಂಬದ ರಂಗಯ್ಯ, ಶರಧಿ ಪಾಟೀಲ್ ಅವರು ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಇಂದು ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಫಿನಾಲೆ ನೇರ ಪ್ರಸಾರವಿರುತ್ತದೆ. ಫೇಸ್ಬುಕ್ ಲೈವ್ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.

ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಸಂಗೀತದ ಮಹಾ ಹಬ್ಬ ಸರಿಗಮಪ 17 ನೇ ಸೀಸನ್ ಫಿನಾಲೆ ಇಂದು ಸಂಜೆ ಶುರುವಾಗಲಿದ್ದು, ಐವರಲ್ಲಿ ಯಾರಿಗೆ ಗೆಲುವು ಸಿಗಲಿದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...