alex Certify ʼಕೊರೊನಾʼಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ ಕರಣ್ ಜೋಹರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ ಕರಣ್ ಜೋಹರ್‌

More Indians are Interested in Karan Johar Than Finding out When ...

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿಗೆ ಮದ್ದು ಕಂಡುಹಿಡಿಯಲು ವೈಜ್ಞಾನಿಕ ಲೋಕ ಹರಸಾಹಸ ಪಡುತ್ತಿದ್ದರೆ ಇತ್ತ, ಭಾರತದಲ್ಲಿ ಸೋಂಕುಪೀಡಿತರ ಸಂಖ್ಯೆ ಅತಿ ವೇಗವಾಗಿ ಏರಿಕೆ ಕಂಡಿದ್ದು, ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ನಿಂತಿದೆ.

ಇದೇ ವೇಳೆ, ಕೋವಿಡ್-19ಗೆ ಯಾವಾಗ ಮದ್ದು ಬರುತ್ತದೆ ಎಂದು ನೆಟ್‌ನಲ್ಲಿ ಸರ್ಚ್ ಮಾಡುವವರೂ ಸಾಕಷ್ಟು ಮಂದಿ ಇದ್ದಾರೆ. ಇಷ್ಟೆಲ್ಲ ಆದ್ರೂ, ಅಂತರ್ಜಾಲದಲ್ಲಿ ಈ ಕೋವಿಡ್ ವಿಚಾರವನ್ನೂ ಮೀರಿ ಹೆಚ್ಚು ಸರ್ಚ್ ಆಗುತ್ತಿರುವ ವಿಷಯ ಯಾವುದು ಗೊತ್ತೇ? ಕರಣ್‌ ಜೋಹರ್…‌!

ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿನ ಬಳಿಕ ದೇಶವಾಸಿಗಳಲ್ಲಿ ಕರಣ್ ಜೋಹರ್‌ ಮೇಲೆ ಸಿಟ್ಟು ವಿಪರೀತವಾಗಿದೆ. ಸುಶಾಂತ್‌ ಗೆ ಬಾಲಿವುಡ್‌ನಲ್ಲಿ ಅನೇಕರು ಕಿರುಕುಳ ಕೊಡುತ್ತಿದ್ದರು ಎಂಬ ಸಂಗತಿ ಸದ್ದು ಮಾಡುತ್ತಿರುವ ನಡುವೆ ಅಂತರ್ಜಾಲದಲ್ಲಿ ಈ ಬಾಲಿವುಡ್ ಮಂದಿ ಸಮಾಚಾರಗಳನ್ನು ಬಹಳ ಹೆಚ್ಚಾಗಿ ಹುಡುಕುತ್ತಿದ್ದಾರೆ ಮಂದಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...