alex Certify ಸತ್ಯಾಸತ್ಯತೆ ಬಗ್ಗೆ ಕೋರ್ಟ್ ನಲ್ಲಿ ಗೊತ್ತಾಗುತ್ತೆ: ಪತ್ನಿ ಆರೋಪಕ್ಕೆ ಕೆ. ಕಲ್ಯಾಣ್ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ಯಾಸತ್ಯತೆ ಬಗ್ಗೆ ಕೋರ್ಟ್ ನಲ್ಲಿ ಗೊತ್ತಾಗುತ್ತೆ: ಪತ್ನಿ ಆರೋಪಕ್ಕೆ ಕೆ. ಕಲ್ಯಾಣ್ ಪ್ರತಿಕ್ರಿಯೆ

ಬೆಳಗಾವಿ: ಪತ್ನಿ ಅಶ್ವಿನಿ ಏನೇ ಆರೋಪ ಮಾಡಿದರೂ ಅದು ಅವರ ಅನಿಸಿಕೆಯಾಗಿದೆ ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್ ಹೇಳಿದ್ದಾರೆ.

ಪತ್ನಿ ಅಶ್ವಿನಿ ಅವರು ಮಾಡಿರುವ ಆರೋಪಗಳ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕಲ್ಯಾಣ್ ಅವರು, ಸತ್ಯಾಸತ್ಯತೆ ಬಗ್ಗೆ ಕೋರ್ಟ್ ನಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಸಾಕ್ಷಿ ಸಮೇತ ಸಾಬೀತಾದರೆ ಮಾತ್ರ ಆರೋಪ ನಿಜವಾಗುತ್ತೆ. ಸಾಕ್ಷ್ಯಾಧಾರ ಇಲ್ಲದೇ ಬಾಯಿಗೆ ಬಂದಂತೆ ಆರೋಪಿಸಿದ್ದಾರೆ. ನಾನು ಸಂಸ್ಕಾರ, ಪ್ರಾಮಾಣಿಕತೆ, ನಿಷ್ಠೆ ನಂಬಿ ಬದುಕುತ್ತಿದ್ದೇನೆ. ನನ್ನ ಪಾರದರ್ಶಕ ವ್ಯಕ್ತಿತ್ವ ಬದುಕು ನನ್ನನ್ನು ಬಲ್ಲವರಿಗೆ ಗೊತ್ತಿದೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ, ಸತ್ಯ ಉಳಿಯಲಿ. ತಪ್ಪು ಯಾರೇ ಮಾಡಿದ್ದರೂ ಕಾನೂನಿನಡಿ ಶಿಕ್ಷೆಯಾಗಲಿ. ಮಾನನಷ್ಟ ಮೊಕದ್ದಮೆ ಹೂಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...