alex Certify ರೈತರ ಪರ ನಾನಿದ್ದೇನೆ ಎಂದ ನಟ ರಿಷಬ್​ ದೇಶಮುಖ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಪರ ನಾನಿದ್ದೇನೆ ಎಂದ ನಟ ರಿಷಬ್​ ದೇಶಮುಖ್​

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆಗಳನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಬಾಲಿವುಡ್ ನಟ ರಿತೇಶ್​ ದೇಶಮುಖ್​ ಧ್ವನಿ ಎತ್ತಿದ್ದಾರೆ.

ದೇಶದ ಪ್ರತಿಯೊಬ್ಬ ರೈತನಿಗೆ ಧನ್ಯವಾದ ತಿಳಿಸುವ ಸಮಯ ಬಂದಿದೆ. ರೈತರ ಪರ ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕು ಅಂತಾ ‘ಧಮಾಲ್’​ ಖ್ಯಾತಿಯ ನಟ ರಿತೇಶ್​ ದೇಶಮುಖ್​ ಟ್ವಿಟರ್​ನಲ್ಲಿ ಕರೆ ನೀಡಿದ್ದಾರೆ.

ನಿಮಗೆ ಇಂದು ಊಟ ಸಿಕ್ಕಿದೆ ಅಂದರೆ ರೈತರಿಗೆ ಧನ್ಯವಾದ ತಿಳಿಸಿ. ದೇಶದ ಪ್ರತಿಯೊಬ್ಬ ರೈತರೊಂದಿಗೆ ನಾನು ಒಗ್ಗಟ್ಟಿನಿಂದ ನಿಲ್ಲುತ್ತೇನೆ ಅಂತಾ 41 ವರ್ಷದ ನಟ ರಿಷಬ್​​ ಟ್ವಿಟರ್​ನಲ್ಲಿ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...