alex Certify ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ನುಡಿ ಹೇಳಿದ ‘ನೆನಪಿರಲಿ’ ಪ್ರೇಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ನುಡಿ ಹೇಳಿದ ‘ನೆನಪಿರಲಿ’ ಪ್ರೇಮ್

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸ್ಯಾಂಡಲ್ ವುಡ್ ನಟ ಪ್ರೇಮ್, ತಮ್ಮ ಎಲ್ಲಾ ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಅದರಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಧೈರ್ಯವಾಗಿರಿ ಸಾಕಷ್ಟು ದಾರಿ ಇದೆ ಎಂದು ಹೇಳಿದ್ದಾರೆ.

ಫೇಲಾದ್ರೆ sslc ನೇ  ಕೊನೆ ಅಲ್ಲ. ಕಣ್ಣು, kidney, ಹಾರ್ಟ್ ತೋಳಲ್ಲ್ ತಾಕತ್ತು ಎಲ್ಲಾ ಇದಾವಲ್ಲ. ಫೇಲ್ ಆಗುವವರಿಗೂ ದುಡಿಮೆಗೆ ಸಾವಿರ ದಾರಿ ಇದೆ. ಧೈರ್ಯವಾಗಿರಿ. ಎಂದು ಪ್ರೇಮ್ ತಮ್ಮ  ಇನ್ಸ್ಟಾಗ್ರಾಮ್ ನಲ್ಲಿ  ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...