alex Certify ವಿದೇಶದಲ್ಲಿ ಉದ್ಯೋಗ ಪಡೆಯಲು ಬಯಸುವವರು ಭಾನುವಾರದಂದು ಈ ಚಿಕ್ಕ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ ಉದ್ಯೋಗ ಪಡೆಯಲು ಬಯಸುವವರು ಭಾನುವಾರದಂದು ಈ ಚಿಕ್ಕ ಕೆಲಸ ಮಾಡಿ

ವಿದೇಶಕ್ಕೆ ಹೋಗಬೇಕು, ಅಲ್ಲಿ ಉದ್ಯೋಗ ಪಡೆದು ಸೆಟಲ್ ಆಗಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ಎಲ್ಲರಿಗೂ ಈ ಯೋಗ ಪ್ರಾಪ್ತಿಯಾಗುವುದಿಲ್ಲ. ಅಂತವರು ರಾಹು ಗ್ರಹವನ್ನು ಪ್ರಸನ್ನಗೊಳಿಸಬೇಕಾಗುತ್ತದೆ. ಹಾಗಾಗಿ ರಾಹುಗ್ರಹದ ಅನುಗ್ರಹ ಪಡೆಯಲು ಈ ರೀತಿ ಮಾಡಿ.

ಭಾನುವಾರದಂದು ಮನೆಯ ಮುಂದೆ ಅಕ್ಕಿಹಿಟ್ಟಿನಿಂದ ರಂಗೊಲಿ ಹಾಕಿ ದರ್ಬೆಯನ್ನು ಇಡಿ. ಆ ದರ್ಬೆಯ ಮೇಲೆ ನೀರು ತುಂಬಿದ ಬಿಂದಿಗೆಯನ್ನು ಇಟ್ಟು ಅದರೊಳಗೆ ಉದ್ದಿನ ಕಾಳನ್ನು ಹಾಕಿ ಬಳಿಕ ಆ ನೀರನ್ನು ತೆಗೆದುಕೊಂಡು ನೀವು ಸ್ನಾನ ಮಾಡುವ ನೀರಿಗೆ ಮಿಕ್ಸ್ ಮಾಡಿ “ಓಂ ಹೀಂ ರಂ ರಾಹುವೇ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡಿ. ಇದರಿಂದ ರಾಹುವಿನ ಅನುಗ್ರಹ ದೊರೆಯುತ್ತದೆ.

ಹಾಗೇ ಭಾನುವಾರದಂದು ಉದ್ದಿನ ಕಾಳನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಹಾಗೇ ಉದ್ದಿನ ಕಾಳನ್ನು ನೆನೆಸಿ ಬಾಳೆಹಣ್ಣಿನ ಜೊತೆ ಹಸುವಿಗೆ ತಿನ್ನಿಸಿ. ಹಾಗೇ ಮಲಗುವ ಕೋಣೆಯಲ್ಲಿ ನವಿಲುಗರಿಯನ್ನು ಇಟ್ಟು ಪ್ರತಿದಿನ ಬೆಳಿಗ್ಗೆ ಅದನ್ನು ನೋಡಿದರೆ ರಾಹುವಿನ ಅನುಗ್ರಹವನ್ನು ಪಡೆಯಬಹುದು. ಅಲ್ಲದೇ ಭಾನುವಾರದಂದು ರಾಹುವಿನ ಅಧಿದೇವತೆಯಾದ ದುರ್ಗಾದೇವಿಯ ಆಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರೆ ನಿಮಗೆ ರಾಹುವಿನ ಅನುಗ್ರಹವಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...