alex Certify ಸಂತಾನ ಪ್ರಾಪ್ತಿಗಾಗಿ ಇಂದು ವಿಷ್ಣು ಆಲಯದಲ್ಲಿ ಮಾಡಿ ಈ ಚಿಕ್ಕ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತಾನ ಪ್ರಾಪ್ತಿಗಾಗಿ ಇಂದು ವಿಷ್ಣು ಆಲಯದಲ್ಲಿ ಮಾಡಿ ಈ ಚಿಕ್ಕ ಕೆಲಸ

ಭಾನುವಾರ ಈ ದಿನದಂದು ಏಕಾದಶಿ ಬಂದಿದೆ. ಈ ದಿನವನ್ನು ಸರ್ವೈಕಾದಶಿ ಪುತ್ರದಾ ಎಂದು ಕರೆಯುತ್ತಾರೆ. ಪುತ್ರ ಸಂತಾನ ಬಯಸುವವರು ಈ ದಿನ ಈ ದಾನ ಮಾಡಿ, ಮಕ್ಕಳ ಕೈಯಲ್ಲಿ ಈ ಒಂದು ಕೆಲಸ ಮಾಡಿಸಿದರೆ ವಿಷ್ಣುವಿನ ಅನುಗ್ರಹ ನಿಮಗೆ ಪ್ರಾಪ್ತಿಯಾಗಿ ಅಖಂಡ ಪುಣ್ಯ ಸಿಗುತ್ತದೆ. ಸಂತಾನ ಪ್ರಾಪ್ತಿಯಾಗುತ್ತದೆಯಂತೆ.

ಇಂದು ಪುತ್ರದಾ ಏಕಾದಶಿಯಾದ್ದರಿಂದ ಮಕ್ಕಳ ಕೈಯಿಂದ ವಿಷ್ಣವಿಗೆ ಪೂಜೆಯನ್ನು ಸಲ್ಲಿಸಬೇಕು, ಮಕ್ಕಳ ಕೈಯಲ್ಲಿ ತುಳಸಿ ಹಾಗು ಕಲ್ಲುಸಕ್ಕರೆಯನ್ನು ವಿಷ್ಣುವಿಗೆ ಅರ್ಪಿಸಿ. ಇದರಿಂದ ವಿಷ್ಣುವಿನ ಅನುಗ್ರಹ ನಿಮ್ಮ ಮೇಲಾಗುತ್ತದೆ.

ಹಾಗೇ ಸಂತಾನ ಬಯಸುವವರು ಅದರಲ್ಲೂ ಪುತ್ರ ಸಂತಾನ ಬಯಸುವವರು ವಿಷ್ಣುವಿಗೆ ತುಪ್ಪದ ದೀಪವನ್ನು ಬೆಳಗಿಸಿ ಪೂಜಿಸಿ. ಹಾಗೇ ವಿಷ್ಣು ದೇವಾಲಯಕ್ಕೆ ತೆರಳಿ ಚಿಕ್ಕ ಮಕ್ಕಳಿಗೆ ಹಳದಿ ಬಣ್ಣದ ಬಟ್ಟೆ ಮತ್ತು ಕಲ್ಲುಸಕ್ಕರೆಯನ್ನು ದಾನ ಮಾಡಿ. ಇದರಿಂದ ಸಂತಾನ ಫಲ ಪ್ರಾಪ್ತಿಯಾಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...