alex Certify ಧನ ತ್ರಯೋದಶಿ ದಿನ ಲಕ್ಷ್ಮೀ – ಕುಬೇರನಿಗೆ ಹೀಗೆ ಪೂಜೆ ಮಾಡಿದರೆ ನಿವಾರಣೆಯಾಗುತ್ತೆ ಹಣದ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧನ ತ್ರಯೋದಶಿ ದಿನ ಲಕ್ಷ್ಮೀ – ಕುಬೇರನಿಗೆ ಹೀಗೆ ಪೂಜೆ ಮಾಡಿದರೆ ನಿವಾರಣೆಯಾಗುತ್ತೆ ಹಣದ ಸಮಸ್ಯೆ

ಇಂದು ಶುಕ್ರವಾರ ಧನ ತ್ರಯೋದಶಿ ದಿನವನ್ನು ಆಚರಿಸುತ್ತಾರೆ. ಇದರಿಂದ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇಂದು ಮನೆಯಲ್ಲಿ ಈ ದೀಪವನ್ನು ಹಚ್ಚಿದರೆ ನಿಮ್ಮ ಹಣದ ಸಮಸ್ಯೆ ದೂರವಾಗುತ್ತದೆ.

ಲಕ್ಷ್ಮೀದೇವಿ ಹಾಗೂ ಕುಬೇರ ಧನ ಸಂಪತ್ತಿನ ಅಧಿದೇವತೆಗಳು. ಆದಕಾರಣ ಇಂದು ಲಕ್ಷ್ಮೀದೇವಿ ಹಾಗೂ ಕುಬೇರ ಪೂಜೆ ಮಾಡಬೇಕು. ಲಕ್ಷ್ಮೀ ಹಾಗೂ ಕುಬೇರನ ಪಾದದ ಕೆಳಗೆ 3 ಕವಡೆಗಳನ್ನು ಇಟ್ಟು ಪೂಜೆ ಮಾಡಬೇಕು.

ಹಾಗೇ ಲಕ್ಷ್ಮೀ ಹಾಗೂ ಕುಬೇರನ ಮುಂದೆ 2 ದೀಪಗಳನ್ನು ಹಚ್ಚಬೇಕು. 2 ವೀಳ್ಯದೆಲೆ ತೆಗೆದುಕೊಂಡು ಅದಕ್ಕೆ ಅರಶಿನ ಕುಂಕುಮ ಹಚ್ಚಿ ಅದರ ಮೇಲೆ ದೀಪವನ್ನು ಇಟ್ಟು ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿ. ಇದರಿಂದ ಲಕ್ಷ್ಮೀ ಕುಬೇರರ ಅನುಗ್ರಹ ದೊರೆತು ಹಣದ ಸಮಸ್ಯೆ ದೂರವಾಗುತ್ತದೆ ಎನ್ನಲಾಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...