alex Certify ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ

ಇಂದು ದತ್ತ ಜಯಂತಿ ದಿನವಾಗಿದೆ. ನಾಳೆ ದತ್ತ ಪೂರ್ಣಿಮಾ ಬಂದಿದ್ದು, ಹಾಗಾಗಿ ಇಂದು, ನಾಳೆ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿದರೆ ನಿಮಗೆ ವಿಶೇಷ ಫಲ ಸಿಗುತ್ತದೆ.

ಇಂದು ದತ್ತಾತ್ರೇಯ ಸ್ವಾಮಿಯನ್ನು ಬಿಳಿ ಅಥವಾ ಹಳದಿ ಹೂಗಳಿಂದ ಪೂಜೆ ಮಾಡಬೇಕು. ಹಾಗೇ ದತ್ತಾತ್ರೇಯ ಸ್ವಾಮಿಗೆ 3 ಸಂಖ್ಯೆ ಬಹಳ ಪ್ರಿಯವಾಗಿದ್ದರಿಂದ 3 ಬತ್ತಿಗಳಿಂದ ಇಟ್ಟು ದೀಪಾರಾಧನೆ ಮಾಡಬೇಕು. ಹಾಗೇ ದೇವರಿಗೆ ರವೆ ಉಂಡೆಯನ್ನು ನೈವೇದ್ಯವಾಗಿ ಅರ್ಪಿಸಬೇಕು.

ಹಾಗೇ “ಓಂ ಕಾಲಾಗ್ನಿ ಶಮನಾಯ ನಮಃ” ಮಂತ್ರವನ್ನು 21 ಬಾರಿ ಹೇಳಿ ಕರ್ಪೂರದ ಆರತಿ ಬೆಳಗಿಸಿ. ಮನೆಯ ಹಿರಿಯರ ಕಾಲಿಗೆ ಬಿದ್ದು ಅವರ ಕೈಯಿಂದ ಅಕ್ಷತೆ ಕಾಳನ್ನು ಹಾಕಿಸಿಕೊಂಡು ಆಶೀರ್ವಾದ ಪಡೆಯಬೇಕು. ಇದರಿಂದ ಗುರುಗಳ ಅನುಗ್ರಹ ದೊರೆಯುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...