![](https://kannadadunia.com/wp-content/uploads/2020/12/Lord-Dattatreya-Story-Significance-16-Avatars-of-Lord-Datattreya-1024x527.jpg)
ಇಂದು ದತ್ತಾತ್ರೇಯ ಸ್ವಾಮಿಯನ್ನು ಬಿಳಿ ಅಥವಾ ಹಳದಿ ಹೂಗಳಿಂದ ಪೂಜೆ ಮಾಡಬೇಕು. ಹಾಗೇ ದತ್ತಾತ್ರೇಯ ಸ್ವಾಮಿಗೆ 3 ಸಂಖ್ಯೆ ಬಹಳ ಪ್ರಿಯವಾಗಿದ್ದರಿಂದ 3 ಬತ್ತಿಗಳಿಂದ ಇಟ್ಟು ದೀಪಾರಾಧನೆ ಮಾಡಬೇಕು. ಹಾಗೇ ದೇವರಿಗೆ ರವೆ ಉಂಡೆಯನ್ನು ನೈವೇದ್ಯವಾಗಿ ಅರ್ಪಿಸಬೇಕು.
ಹಾಗೇ “ಓಂ ಕಾಲಾಗ್ನಿ ಶಮನಾಯ ನಮಃ” ಮಂತ್ರವನ್ನು 21 ಬಾರಿ ಹೇಳಿ ಕರ್ಪೂರದ ಆರತಿ ಬೆಳಗಿಸಿ. ಮನೆಯ ಹಿರಿಯರ ಕಾಲಿಗೆ ಬಿದ್ದು ಅವರ ಕೈಯಿಂದ ಅಕ್ಷತೆ ಕಾಳನ್ನು ಹಾಕಿಸಿಕೊಂಡು ಆಶೀರ್ವಾದ ಪಡೆಯಬೇಕು. ಇದರಿಂದ ಗುರುಗಳ ಅನುಗ್ರಹ ದೊರೆಯುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003