alex Certify ಇಂದಿನ ಪುಷ್ಯ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷದಿಂದ ಸಿಗುತ್ತೆ ಮುಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನ ಪುಷ್ಯ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷದಿಂದ ಸಿಗುತ್ತೆ ಮುಕ್ತಿ

ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಪುಷ್ಯ ಹುಣ್ಣಿಮೆಯೆಂದು ಕರೆಯುತ್ತಾರೆ. ಈ ಪುಷ್ಯ ಹುಣ್ಣಿಮೆ ಶನಿದೇವನಿಗೆ ಬಹಳ ಪ್ರಿಯವಾದ ದಿನ. ಈ ದಿನದಂದು ಬಹಳ ಉತ್ತಮವಾದ ಕೆಲಸಗಳನ್ನು ಮಾಡಿದರೆ ಶನಿದೇವನ ಕೃಪೆಗೆ ಪಾತ್ರರಾಗಿ ಜಾತಕದಲ್ಲಿರುವ ಶನಿದೋಷ ಕಳೆದು ಜೀವನದಲ್ಲಿ ಎದುರಾದ ಸಂಕಷ್ಟಗಳು ಕಳೆದುಹೋಗುತ್ತದೆಯಂತೆ.

ಈ ದಿನದಂದು ಶನಿದೇವನ ವಾಹನವಾದ ಕಾಗೆಗಳಿಗೆ ನೀರು ಮತ್ತು ಆಹಾರವನ್ನು ನೀಡಿ. ಮನೆಯ ಬಳಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಅವುಗಳಿಗೆ ಸಕ್ಕರೆ ಹಾಕಿ. ಕಪ್ಪು ನಾಯಿ ಮತ್ತು ಕಪ್ಪು ಹಸುವಿಗೆ ಕಪ್ಪು ಎಳ್ಳು ಮಿಶ್ರಿತ ಆಹಾರವನ್ನು ತಿನ್ನಲು ನೀಡಿ.

ಈ ಅಭ್ಯಾಸವನ್ನ ನೀವು ಬಿಟ್ಟರೆ ಲಕ್ಷ್ಮೀ ದೇವಿ ಒಲಿಯೋದು ಗ್ಯಾರಂಟಿ….!

ಶನಿ ದೇವನಿಗೆ ಶಮಿ ವೃಕ್ಷ ಬಹಳ ಪ್ರಿಯವಾದ್ದರಿಂದ ಮನೆ ಬಳಿಯಲ್ಲಿ ಎಲ್ಲಾದರೂ ಶಮಿ ವೃಕ್ಷ ಇದ್ದರೆ ಅದಕ್ಕೆ 8 ಬತ್ತಿಗಳಿರುವ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಿ 8 ಪ್ರದಕ್ಷಿಣೆ ಹಾಕಿ. ಇದರಿಂದ ಶನಿದೋಷ ನಿವಾರಣೆಯಾಗುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...