alex Certify ʼಲಕ್ಷ್ಮಿʼ ಕೃಪೆ ಜೊತೆ ದುರ್ಗಾದೇವಿ ಅನುಗ್ರಹ ಪಡೆಯಲು ಪ್ರತಿ ಶುಕ್ರವಾರ ಪಠಿಸಿ ಈ ಮಂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮಿʼ ಕೃಪೆ ಜೊತೆ ದುರ್ಗಾದೇವಿ ಅನುಗ್ರಹ ಪಡೆಯಲು ಪ್ರತಿ ಶುಕ್ರವಾರ ಪಠಿಸಿ ಈ ಮಂತ್ರ

Image result for ದುರ್ಗಾದೇವಿ

ಮನುಷ್ಯನಿಗೆ ಕಷ್ಟಗಳು ಬರುವುದು ಸಾಮಾನ್ಯ, ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ, ಶತ್ರುಕಾಟ, ಹಣಕಾಸಿನ ಸಮಸ್ಯೆ ಕಾಡುತ್ತದೆ. ಅಂತವರು ದುರ್ಗಾದೇವಿಯ ಜೊತೆಗೆ ಮಹಾಲಕ್ಷ್ಮಿಯ ಅನುಗ್ರಹ ಪಡೆದರೆ ಈ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮನೆಯಲ್ಲಿ ಪ್ರತಿ ಶುಕ್ರವಾರದಂದು ಮನೆಯ ಗೃಹಿಣಿ ಅಥವಾ ಹೆಣ್ಣು ಮಕ್ಕಳು ಭಕ್ತಿ, ಶ್ರದ್ಧೆ, ಮಡಿಯಿಂದ ಈ ಮಂತ್ರವೊಂದನ್ನು 11 ಬಾರಿ ಪಠಿಸಬೇಕು.

ಗುರುವಿನ ಅನುಗ್ರಹದಿಂದ ಇಂದಿನ ದಿನಭವಿಷ್ಯ ಹಾಗೂ ರಾಶಿ ಫಲ

ನಮೋಸ್ತುತೆ ತ್ರಿದಷರಿಪು ಕ್ಷಯಂಕರಿ
ನಮೋಸ್ತುತೆ ಶತಮಖ ಪಾದಪೂಜಿತೆ
ನಮೋಸ್ತುತೆ ಮಹಿಷ ವಿನಾಶನ ಕಾರಿಣಿ
ನಮೋಸ್ತುತೆ ಹರಿಹರ ಭಾಸ್ಕರಸುತೆ

ಇದರಿಂದ ಲಕ್ಷ್ಮಿದೇವಿಯ ಅನುಗ್ರಹದ ಜೊತೆಗೆ ದುರ್ಗಾದೇವಿಯ ರಕ್ಷಣೆ ಸಿಗುತ್ತದೆ. ಇದರಿಂದ ಯಾವುದೇ ದುಷ್ಟಶಕ್ತಿಗಳ ಸಮಸ್ಯೆ ನಿಮ್ಮನ್ನ ಕಾಡುವುದಿಲ್ಲ. ನೀವು ಜೀವನದಲ್ಲಿ ಏಳಿಗೆಯನ್ನು ಕಾಣುತ್ತೀರಿ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...