alex Certify ಇದ್ದಕ್ಕಿದ್ದಂತೆ ಕಣ್ಣು ಬಿಟ್ಟ ದೇವರ ಮೂರ್ತಿ: ಪವಾಡ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಕಣ್ಣು ಬಿಟ್ಟ ದೇವರ ಮೂರ್ತಿ: ಪವಾಡ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ

ಬೆಳಗಾವಿ ಜಿಲ್ಲೆಯ ಜನತೆ ಬೆಳ್ಳಂ ಬೆಳಗ್ಗೆ ಪವಾಡವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಪವಾಡ ಎಂಬಂತೆ ಸಂತು ಬಾಯಿ ದೇವರ ಮೂರ್ತಿ ಕಣ್ಣುಬಿಟ್ಟಿದೆ.

ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ

ಬೆಳಗ್ಗೆ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗಿದ್ದ ಭಕ್ತರಿಗೆ ದೇವಿ ಕಣ್ಣು ಬಿಟ್ಟಿರುವ ವಿಚಾರ ತಿಳಿದಿದೆ. ಕೂಡಲೇ ಅವರೆಲ್ಲ ಪೂಜಾರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಊರಿಗೆಲ್ಲ ಈ ಸುದ್ದಿ ಮಿಂಚಿನ ವೇಗದಲ್ಲಿ ಹಬ್ಬಿದ್ದು ತಂಡೋಪತಂಡವಾಗಿ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸ್ತಾ ಇದ್ದಾರೆ.

ಗೃಹಿಣಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಅನಿಲ ಉಳಿತಾಯ ಮಾಡಬಲ್ಲ ಗ್ಯಾಸ್​ ಸ್ಟೌ ಶೀಘ್ರದಲ್ಲೇ ಲಭ್ಯ

ಸಂತು ಬಾಯಿ ಕಣ್ಬಿಟ್ಟಾಯ್ತು ಇನ್ನು ಜಗತ್ತಿನಿಂದ ಕೊರೊನಾ ನಾಶವಾಗಿ ಹೋಗುತ್ತೆ ಅಂತಾ ಇಲ್ಲಿನ ಜನರು ಮಾತನಾಡಿಕೊಳ್ತಿದ್ದಾರೆ. ಆದರೆ ಈ ದೇವಿಯ ಮೂರ್ತಿ ನಿಜವಾಗಿಯೂ ಕಣ್ಣುಬಿಟ್ಟಿದ್ಯಾ..? ಅಥವಾ ಪ್ರಚಾರದ ಆಸೆಗಾಗಿ ಈ ರೀತಿ ಯಾರೋ ಬೇಕಂತಲೇ ಮಾಡಿದ್ದಾರಾ ಅನ್ನೋದು ಸೂಕ್ತ ಪರಿಶೀಲನೆಯ ಬಳಿಕವೇ ತಿಳಿಯಬೇಕಿದೆ.

https://www.youtube.com/watch?v=p5SeQpHaVMc

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...