alex Certify ಕಾಯಿಲೆಯಿಂದ ಶೀಘ್ರ ಗುಣಮುಖರಾಗ ಬಯಸುವವರು ಮನೆಯ ಈ ಭಾಗದಲ್ಲಿಡಿ ಮಾತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆಯಿಂದ ಶೀಘ್ರ ಗುಣಮುಖರಾಗ ಬಯಸುವವರು ಮನೆಯ ಈ ಭಾಗದಲ್ಲಿಡಿ ಮಾತ್ರೆ

ಪ್ರಪಂಚದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ವಿಶ್ವದಾದ್ಯಂತ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯವಾಗಿದ್ದೇನೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಮಾತ್ರೆ, ಔಷಧಿ ಎಷ್ಟು ಸೇವನೆ ಮಾಡಿದ್ರೂ ಆರೋಗ್ಯದಲ್ಲಿ ಸುಧಾರಣೆ ಕಾಣುವುದಿಲ್ಲ. ಶೀಘ್ರ ಸುಧಾರಣೆ ಬಯಸುವವರು ಮಾತ್ರೆ ಸೇವನೆ ಜೊತೆಗೆ ಈ ವಾಸ್ತು ಟಿಪ್ಸ್ ಅನುಸರಿಸಿದ್ರೆ ಒಳ್ಳೆಯದು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮಾತ್ರೆಯನ್ನಿಟ್ಟರೆ ನಿಮಗೆ ಅನಾರೋಗ್ಯ ಕಾಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮಾತ್ರೆಯನ್ನು ಇಡಬೇಕು. ಶೀಘ್ರ ಗುಣಮುಖರಾಗಬೇಕೆನ್ನುವವರು ಉತ್ತರ, ಪೂರ್ವ ದಿಕ್ಕಿನಲ್ಲಿ ಮಾತ್ರೆಯನ್ನು ಇಡಬೇಕು. ಆರೋಗ್ಯ ವೃದ್ಧಿ ಜೊತೆ ಸಾಕಷ್ಟು ಲಾಭವನ್ನು ಕಾಣಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ ದಿಕ್ಕಿನಲ್ಲಿ ಮಾತ್ರೆಗಳನ್ನು ಇಡಬಾರದು. ಪ್ರತಿ ದಿನ ಮಾತ್ರೆ ಸೇವನೆ ಮಾಡಿದ್ರೂ ಇದ್ರಿಂದ ಲಾಭ ಕಡಿಮೆ.

ಇನ್ನು ದಕ್ಷಿಣ ದಿಕ್ಕಿನಲ್ಲಿ ಮಾತ್ರೆಯಿಟ್ಟರೆ, ಆ ಮನೆಯಲ್ಲಿ ವಾಸವಾಗಿರುವವರು ಸಣ್ಣ ಸಣ್ಣ ಖಾಯಿಲೆಗೂ ಮಾತ್ರೆ ಸೇವನೆ ಮಾಡಲು ಇಚ್ಛಿಸುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆ ಮೇಲೆ ಹಾಗೂ ಪಕ್ಕದ ಟೇಬಲ್ ಮೇಲೆ ಎಂದೂ ಮಾತ್ರೆಯನ್ನು ಇಡಬಾರದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...