alex Certify ಶನಿ ದೇವರ ಕೃಪೆಗೆ ಪಾತ್ರರಾಗಬೇಕಂದ್ರೆ ಈ ದಿನ ಮರೆತೂ ಮಾಡಬೇಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿ ದೇವರ ಕೃಪೆಗೆ ಪಾತ್ರರಾಗಬೇಕಂದ್ರೆ ಈ ದಿನ ಮರೆತೂ ಮಾಡಬೇಡಿ ಈ ಕೆಲಸ

ಶನಿವಾರದ ಹೆಸರು ಕೇಳ್ತಿದ್ದಂತೆ ಜನರಲ್ಲೊಂದು ಭಯ ಆವರಿಸುತ್ತದೆ. ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯ ದೇವ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಕೆಲಸದಲ್ಲಿ ಅಡೆತಡೆ ಒತ್ತಡ ಕಾಡುತ್ತದೆ. ಶನಿವಾರ ಶನಿ ದೇವರ ವಾರ. ಶನಿ ದೇವರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಶನಿವಾರ ಕೆಲವೊಂದು ಕೆಲಸಗಳನ್ನು ಮಾಡಬಾರದು.

ಶನಿ ದೇವರ ಕೃಪೆಗೆ ಪಾತ್ರರಾಗಬಯಸಿದವರು ಶನಿವಾರ ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ಮನೆಗೆ ತರಬೇಡಿ. ಶನಿವಾರ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.

ಬಡವರ ಮೇಲೆ ಶನಿದೇವನ ಕೃಪೆ ಸದಾ ಇರುತ್ತದೆ. ಹಾಗಾಗಿ ಶನಿವಾರ ಬಡವರನ್ನು ಅವಹೇಳನ ಮಾಡಬಾರದು. ಕೈಲಾದಷ್ಟು ಬಡವರಿಗೆ ದಾನ ಮಾಡಬೇಕು.

ಶನಿವಾರ ಸಾಸಿವೆಯನ್ನು ಖರೀದಿ ಮಾಡಬಾರದು. ಸಾಸಿವೆ ಎಣ್ಣೆಯನ್ನು ದೇವರಿಗೆ ಅರ್ಪಿಸಬೇಕು.

ಶನಿವಾರ ಚಪ್ಪಲಿ-ಶೂ ಖರೀದಿ ಮಾಡಬಾರದು. ಬಡವರಿಗೆ ಚಪ್ಪಲಿ-ಶೂ ದಾನ ಮಾಡುವುದ್ರಿಂದ ಶನಿ ಕೃಪೆಗೆ ಪಾತ್ರರಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...