alex Certify BIG NEWS : ದಸರಾ ಮುಗಿಯುವುದರೊಳಗೆ ಬೇಲ್ ಸಿಗುತ್ತೆ : ದರ್ಶನ್ ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ದಸರಾ ಮುಗಿಯುವುದರೊಳಗೆ ಬೇಲ್ ಸಿಗುತ್ತೆ : ದರ್ಶನ್ ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮಿ.!

ಬಳ್ಳಾರಿ : ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಇಂದು ಭೇಟಿ ಮಾಡಿ ಧೈರ್ಯ ಹೇಳಿದರು.

ಡ್ರೈ ಪ್ರೂಟ್ಸ್ ಜೊತೆಗೆ ದರ್ಶನ್ ಭೇಟಿ ಮಾಡಲು ಬಂದ ವಿಜಯಲಕ್ಷ್ಮಿ ಒಂದಷ್ಟು ಹೊತ್ತು ಮಾತುಕತೆ ನಡೆಸಿ ಪತಿಗೆ ಧೈರ್ಯ ತುಂಬಿದರು.

ನೀವೇನೂ ಯೋಚನೆ ಮಾಡಬೇಡಿ, ದಸರಾ ಮುಗಿಯುವುದರೊಳಗೆ ಬೇಲ್ ಸಿಗುತ್ತದೆ. ಆ ಚಾಮುಂಡೇಶ್ವರಿ ಆಶೀರ್ವಾದ ನಿಮಗಿದೆ. ಎಲ್ಲವೂ ಒಳ್ಳೆಯದೇ ಆಗುತ್ತದೆ. ಬೇಲ್ ಸಿಕ್ಕೇ ಸಿಗುತ್ತದೆ ಎಂದು ದರ್ಶನ್ ಗೆ ಆತ್ಮವಿಶ್ವಾಸ ತುಂಬಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...