
ಈ ಚಿತ್ರವನ್ನು ವೆರೈಟಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಹಾಗೂ ಶಿವಲಿಂಗೇಗೌಡ ಬಂಡವಾಳ ಹೂಡಿದ್ದು, ಚಂದನ್ ಶೆಟ್ಟಿ ಸೇರಿದಂತೆ ಅರವಿಂದ ರಾವ್, ಸಿಂಚನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅಮರ್, ಭಾವನಾ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ, ರಘು ರಾಮನಕೊಪ್ಪ, ಬಣ್ಣ ಹಚ್ಚಿದ್ದಾರೆ. ವಿಜೇತ್ ಚಂದ್ರ ಸಂಗೀತ ಸಂಯೋಜನೆ ನೀಡಿದ್ದು, ಟೈಗರ್ ಶಿವು, ಹಾಗೂ ನರಸಿಂಹ ಸಾಹಸ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನವಿದೆ. ಜುಲೈ 19ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.