alex Certify ವಾಲ್ಮೀಕಿ ಹಗರಣ ಕೇಸ್ : ಬಿ. ನಾಗೇಂದ್ರ ಬಂಧನದ ಮಾಹಿತಿಯನ್ನು ಸದನಕ್ಕೆ ನೀಡಿದ ಸ್ಪೀಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಲ್ಮೀಕಿ ಹಗರಣ ಕೇಸ್ : ಬಿ. ನಾಗೇಂದ್ರ ಬಂಧನದ ಮಾಹಿತಿಯನ್ನು ಸದನಕ್ಕೆ ನೀಡಿದ ಸ್ಪೀಕರ್

ಬೆಂಗಳೂರು : ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶ ಆರಂಭವಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಕಲಾಪ ಆರಂಭವಾಗಿದೆ. ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬಿ. ನಾಗೇಂದ್ರ ಬಂಧನದ ಮಾಹಿತಿಯನ್ನು ಸ್ಪೀಕರ್ ಸದನಕ್ಕೆ ನೀಡಿದ್ದಾರೆ.

ವಾಲ್ಮೀಕಿ ಹಗರಣದಲ್ಲಿ ಬಿ ನಾಗೇಂದ್ರ ವಿರುದ್ಧ ಆರೋಪದ ಹಿನ್ನೆಲೆಯಲ್ಲಿ ಇ.ಡಿ ಅವರನ್ನು ಬಂಧನ ಮಾಡಿದೆ. ಬಂಧನಕ್ಕೊಳಗಾಗಿರುವ ಬಿ. ನಾಗೇಂದ್ರ ಬಂಧನದ ಮಾಹಿತಿಯನ್ನು ಸ್ಪೀಕರ್ ಸದನಕ್ಕೆ ನೀಡಿದ್ದಾರೆ
ಇಂದಿನಿಂದ ಜುಲೈ 26ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ, ಮೂಡಾ ಹಗರಣಗಳ ಬಗ್ಗೆ ಭಾರಿ ಚರ್ಚೆಯಾಗುವ ಸಾಧ್ಯತೆಯಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...