![](https://kannadadunia.com/wp-content/uploads/2025/01/25cb7b2b-8410-4ec9-8ec6-e08b5e6b6bb6-1.jpeg)
ಈ ಚಿತ್ರವನ್ನು SKM ಮೂವೀಸ್ ಬ್ಯಾನರ್ ನಲ್ಲಿ ಮೋಹನ್ ಕುಮಾರ್ SK ನಿರ್ಮಾಣ ಮಾಡಿದ್ದು, ಪ್ರದೀಪ್ ಪೂಜಾರಿ ಸೇರಿದಂತೆ ಉಗ್ರಂ. ನಿಕಿತಾ ಸ್ವಾಮಿ, ಮಂಗಳೂರು ಮೀನನಾಥ, ಕಾಮಿಡಿ ಕಿಲಾಡಿ ಸದಾನಂದ, ಸುಶ್ಮಿತಾ ಗೌಡ, ವಿಂಧ್ಯಾ, ಮೀರಾ, ಪ್ರೀತಿ, ಪ್ರಜ್ವಲ್ ತೆರೆ ಹಂಚಿಕೊಂಡಿದ್ದಾರೆ. ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ರೆಡ್ಡಿ ಸಂಕಲನ, ಸುಧಾ, ಚಿಕ್ಕೇಗೌಡ, ಮಹೇಶ್ ವೇಷಭೂಷಣ, PVR ಸ್ವಾಮಿ ಛಾಯಾಗ್ರಹಣವಿದೆ. ಪ್ರಸನ್ನ ಪನ್ನಕನಹಳ್ಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
View this post on Instagram