
ಈ ಚಿತ್ರದಲ್ಲಿ ಕಿರಣ್ ಸುಬ್ರಮಣಿ ಹಾಗೂ ಸಾನ್ವಿ ಸೇರಿದಂತೆ ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್, ತೆರೆ ಹಂಚಿಕೊಂಡಿದ್ದಾರೆ. ಎಬಿ ಮುರಳಿದರನ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ಸುಂದರ್ ರಾವ್ ಸಂಕಲನ, ಹಾಗೂ ನವೀನ್ ಸೂರ್ಯ, ವೀರೇಶ್ ಕುಮಾರ್ ಅವರ ಛಾಯಾಗ್ರಹಣ, ಶಿವು ಎಸ್ ಸಾಹಸ ನಿರ್ದೇಶನ, ಹಾಗೂ ಗೀತಾ ಅವರ ನೃತ್ಯ ನಿರ್ದೇಶನವಿದೆ.