
ಈ ಚಿತ್ರವನ್ನು ಗಿರೀಶ್ ನೆಯ್ಯರ್ ನಿರ್ಮಾಣ ಮಾಡಿದ್ದು, ಅರ್ಜುನ್ ಸರ್ಜಾ ಹಾಗೂ ನಿಕ್ಕಿ ಗಲ್ರಾನಿ ಸೇರಿದಂತೆ ಆಶಾ ಶರತ್, ಧರ್ಮಜನ್ ಬೋಲ್ಗಟ್ಟಿ, ಅಜು ವರ್ಗೀಸ್, ಬೈಜು ಸಂತೋಷ್, ಮುಖೇಶ್, ಹರೀಶ್ ಪೆರಾಡಿ, ಗಿರೀಶ್ ನೆಯ್ಯರ್ ಬಣ್ಣ ಹಚ್ಚಿದ್ದಾರೆ ವಿಟಿ ಶ್ರೀಜಿತ್ ಸಂಕಲನ, ಪ್ರದೀಪ್ ರಂಗನ್ ವೇಷಭೂಷಣ, ರವಿಚಂದ್ರನ್ ಹಾಗೂ ಪ್ರದೀಪ್ ನಾಯರ್ ಛಾಯಾಗ್ರಹಣವಿದೆ ರತೀಶ್ ವೇಗ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.