alex Certify ‘ಅನ್ನ’ ಚಿತ್ರದ ”ಆಸೆಯೆಂಬ ಕುದುರೆ ಏರಿ” ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅನ್ನ’ ಚಿತ್ರದ ”ಆಸೆಯೆಂಬ ಕುದುರೆ ಏರಿ” ಹಾಡು ರಿಲೀಸ್

ಇಸ್ಲಾ ಉದ್ದಿನ್ ನಿರ್ದೇಶನದ ‘ಅನ್ನ’ ಚಿತ್ರದ ‘ಆಸೆಯೆಂಬ ಕುದುರೆ ಏರಿ’  ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಬಾಲ್ಯದ ಆಟಗಳನ್ನು ನೆನಪಿಸುವಂತೆ ಮಾಡಿದೆ. ನಾಗೇಶ್ ಕಂಡೆಗಾಲ ಈ ಹಾಡಿಗೆ ಧ್ವನಿಯಾಗುವ ಮೂಲಕ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಇಸ್ಲಾ ಉದ್ದಿನ್ ಸಾಹಿತ್ಯ  ಬರೆದಿದ್ದಾರೆ. ನಟ ಸತೀಶ್ ನೀನಾಸಂ ಈ ಹಾಡನ್ನು ಲಾಂಚ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರವನ್ನು ಗಗನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಬಸವರಾಜು ನಿರ್ಮಾಣ ಮಾಡಿದ್ದು, ನಂದನ್ ಜಿಎಂ ಸೇರಿದಂತೆ ಪದ್ಮಶ್ರೀ, ಡಾಕ್ಟರ್ ಭುವನ ಮೈಸೂರ್, ಸಂಪತ್ ಮೈತ್ರಿಯ, ಮತ್ತು ಬಾಲರಾಜ್ವಾಡಿ ಬಣ್ಣ ಹಚ್ಚಿದ್ದಾರೆ. ಗುರುಸ್ವಾಮಿ ಸಂಕಲನ, b.n ಸಿದ್ದು ಪ್ರಸನ್ನ ಅವರ ಸಂಭಾಷಣೆ, ಮಧು ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...