alex Certify BREAKING: 21,126 ಜನರಿಗೆ ಸೋಂಕು -ರಾಜಧಾನಿ ಜೊತೆಗೆ ರಾಜ್ಯದಲ್ಲಿಯೂ ಕಡಿಮೆಯಾಗ್ತಿದೆ ಅಬ್ಬರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 21,126 ಜನರಿಗೆ ಸೋಂಕು -ರಾಜಧಾನಿ ಜೊತೆಗೆ ರಾಜ್ಯದಲ್ಲಿಯೂ ಕಡಿಮೆಯಾಗ್ತಿದೆ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ ಇಂದು 4889 ಜನರಿಗೆ ಸೋಂಕು ತಗುಲಿದೆ.

ಅದೇ ರೀತಿ ರಾಜ್ಯದಲ್ಲಿ ಕೂಡ ಇಳಿಮುಖವಾಗಿದ್ದು 21,126 ಜನರಿಗೆ ಸೋಂಕು ತಗುಲಿದೆ. ಕೊರೊನಾ ಪಾಸಿಟಿವಿಟಿ ದರ ಕೂಡ ಇಳಿಮುಖವಾಗಿದೆ. ರಾಜ್ಯದಲ್ಲಿ ಇಂದು 1,37,894 ಟೆಸ್ಟ್ ಮಾಡಲಾಗಿದ್ದು, ಪಾಸಿಟಿವಿಟಿ ದರ ಶೇಕಡ 14.95 ಬೆಂಗಳೂರಿನಲ್ಲಿ  ಪಾಸಿಟಿವಿಟಿ ದರ 8.97 ರಷ್ಟು ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...