
ಡಾಬಾಗೆ ಭೇಟಿ ನೀಡಿದ ಸಂಜಯ್ ವರ್ಮಾ ಅವರು ಚೀಸ್ ಕರಿ ಮತ್ತು ರೊಟ್ಟಿಗೆ ಆರ್ಡರ್ ಮಾಡಿದ್ದರು. ಅರ್ಧ ರೊಟ್ಟಿಯನ್ನು ಮಾತ್ರ ತಿನ್ನಲು ಸಾಧ್ಯವಾಗಿದ್ದು, ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಒಂದು ಬದಿಗೆ ಉರುಳಿದ್ದರು. ಡಾಬಾ ಸಿಬ್ಬಂದಿ ಮತ್ತು ಮಾಲೀಕರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂಜಯ್ ವರ್ಮಾ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಲ್ಲಿನ ವೈದ್ಯರು ಅವರು ಈಗಾಗಲೇ ನಿಧನರಾಗಿದ್ದಾರೆ ಎಂದು ಘೋಷಿಸಿದರು.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಪ್ರಾಥಮಿಕವಾಗಿ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸಂಜಯ್ ವರ್ಮಾ ಅವರು ಸಿಕಂದರ ತರಕಾರಿ ಮಾರುಕಟ್ಟೆಯಲ್ಲಿ ಡೀಲರ್ ಆಗಿದ್ದರು. ಸಂಜಯ್ ವರ್ಮಾ ಅವರ ಅಕಾಲಿಕ ನಿಧನವು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮಾತ್ರ ಸಾವಿನ ನಿಖರವಾದ ಕಾರಣ ತಿಳಿಯಲಿದೆ.
आगरा सिकंदरा स्थित भगवती ढाबा पर
खाना खाते-खाते हो गई युवक की मौत,
अचानक हुई इस घटना से ढाबे पर मची अफरा तफरी,सूचना पर पहुंची पुलिस ने एंबुलेंस से भिजवाया अस्पताल,डॉक्टरों ने युवक को किया मृत घोषित,हार्ट अटैक की आशंका जता रहे डॉक्टर..@Uppolice @agrapolice #silentheartattack pic.twitter.com/wy4uSQXneZ
— Naseem Ahmad Journalist NDTV (@NaseemNdtv) December 15, 2024
UP के आगरा मे भगवती ढाबे पर भोजन करने पहुंचे 50 साल के संजय कुशवाहा आधी रोटी ही खा पाए थे कि हार्ट अटैक हो गया। 2 सैकेंड मे ही जान चली गई।पनीर की सब्जी व रोटी खाते समय यह ह्रदय विदारक घटना हुई। डॉक्टर हार्ट अटैक बता रहे है। पुलिस ने लाश को पोस्टमार्टम के लिए भेजा है।#Agra… pic.twitter.com/XqRmBTS6IY
— TRUE STORY (@TrueStoryUP) December 15, 2024