alex Certify ಕೃಷಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ : ಶಿವರಾಜ್​ ಚೌಹಾಣ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ : ಶಿವರಾಜ್​ ಚೌಹಾಣ್​

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರುದ್ಧ ರೈತರು ದಂಗೆ ಎದ್ದಿದ್ದಾರೆ. ಆದರೆ ರೈತರ ಕುಂದುಕೊರತೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಚರ್ಚೆಗೆ ಮುಕ್ತ ಅವಕಾಶ ನೀಡಿದೆ ಅಂತಾ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಹೇಳಿದ್ದಾರೆ.

ಕೃಷಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್​ ಸುಖಾ ಸುಮ್ಮನೇ ನಾಟಕ ಮಾಡುತ್ತಿದೆ . ಮಧ್ಯಪ್ರದೇಶದ ರೈತರಲ್ಲಿ ಕೃಷಿ ಮಸೂದೆಯಲ್ಲಿ ಯಾವುದೇ ದೋಷ ಕಂಡು ಬರದ ಕಾರಣ ನಮ್ಮ ಅನ್ನದಾತರು ತೃಪ್ತರಾಗಿದ್ದಾರೆ. ಆದರೆ ಕೃಷಿ ಮಸೂದೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ನಾಟಕವಾಡುತ್ತಿವೆ. ಪ್ರಧಾನ ಮಂತ್ರಿ ದೂರದೃಷ್ಟಿಯ ನಾಯಕರಾಗಿದ್ದು, ದೀರ್ಘಾವದಿ ಚಿಂತನೆಯನ್ನ ಇಟ್ಟುಕೊಂಡೇ ರೈತ ಪರ ಕೃಷಿ ಮಸೂದೆ ಜಾರಿಗೆ ತಂದಿದ್ದಾರೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...