
ಈ ಚಿತ್ರದಲ್ಲಿ ಗುರುನಂದನ್ ಸೇರಿದಂತೆ ಮೃದುಲಾ, ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈ ಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ತೆರೆ ಹಂಚಿಕೊಂಡಿದ್ದು, ಮಂಜುನಾಥ್ ವಿಶ್ವಕರ್ಮ, ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜೆ ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಮಿತ್ ಜವಾಲ್ಕರ್ ಸಂಕಲನ, ಮಾಸ್ ಮಾಧ ಸಾಹಸ ನಿರ್ದೇಶನ, ಜಗದೀಶ್ ನಾಡನಳ್ಳಿ ಸಂಭಾಷಣೆ, ಮನೋಹರ್ ಜೋಶಿ ಛಾಯಾಗ್ರಹಣ, ಶ್ಲೋಕಾ ಸುಧಾಕರ್ ವೇಷಭೂಷಣ, ಹಾಗೂ ವಿ ಮುರಳಿ ಅವರ ನೃತ್ಯ ನಿರ್ದೇಶನವಿದೆ.
View this post on Instagram