![](https://kannadadunia.com/wp-content/uploads/2025/01/628ecfd8-9f7f-4faa-92eb-2515f73c2e94-1.jpeg)
ಈ ಚಿತ್ರವನ್ನು ರಾಜು, ಶಿರೀಶ್, ನಿರ್ಮಾಣ ಮಾಡಿದ್ದು, ರಾಮ್ ಚರಣ್ ಸೇರಿದಂತೆ ಎಸ್.ಜೆ.ಸೂರ್ಯ, ಶ್ರೀಕಾಂತ್, ಸುನಿಲ್, ಜಯರಾಮ್, ನವೀನ್ ಚಂದ್ರು, ವೆನ್ನಲ ಕಿಶೋರ್, ವಿಜಯ ಕೃಷ್ಣ ನರೇಶ್, ಬ್ರಹ್ಮಾನಂದಂ, ರಾಜೀವ್ ಕಣಕಾಲ, ರಘು ಬಾಬು, ಪ್ರಿಯದರ್ಶಿ ಪುಳಿಕೊಂಡ, ಸತ್ಯ ಅಕ್ಕಳ, ವೆಂಕಟೇಶ್ ಕಾಕುಮಾನು, ಚೈತನ್ಯ ಕೃಷ್ಣ, ವೈವಾ ಹರ್ಷ, ಸುದರ್ಶನ್, ಪೃಧ್ವಿ ರಾಜ್, ರಾಕೆಟ್ ರಾಘವ, ಬಣ್ಣ ಹಚ್ಚಿದ್ದಾರೆ. ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಅವಿನಾಶ್ ಕಲಾ ನಿರ್ದೇಶನ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಅಂಬರೀವ್ ಸಾಹಸ ನಿರ್ದೇಶನ, ಗಣೇಶ್ ನೃತ್ಯ ನಿರ್ದೇಶನವಿದೆ.
View this post on Instagram