alex Certify Odisha Train Tragedy: ಪುಣ್ಯಕ್ಷೇತ್ರಕ್ಕೆ ಹೊರಟಿದ್ದ 110 ಮಂದಿ ಕನ್ನಡಿಗರು ಪಾರಾಗಿದ್ದೇ ರೋಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Odisha Train Tragedy: ಪುಣ್ಯಕ್ಷೇತ್ರಕ್ಕೆ ಹೊರಟಿದ್ದ 110 ಮಂದಿ ಕನ್ನಡಿಗರು ಪಾರಾಗಿದ್ದೇ ರೋಚಕ

ಚಿಕ್ಕಮಗಳೂರು: ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು (railway accident) ಅಪಘಾತದಲ್ಲಿ ಕರ್ನಾಟಕದ 110 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ.

ದುರಂತ ನಡೆದ ಸಂದರ್ಭದಲ್ಲಿ ಕಳಸದ 110 ಮಂದಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದರು. ಅಪಘಾತದಲ್ಲಿ 110 ಮಂದಿ ಬಚಾವ್ ಆಗಿದ್ದಾರೆ.

ಇವರೆಲ್ಲರೂ ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಜನರು 24 ನೇ ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದ ಪುಣ್ಯ ಕ್ಷೇತ್ರಕ್ಕೆ ಹೊರಟಿದ್ದರು. ಸದ್ಯ ಎಲ್ಲರೂ ದೇವರ ದಯೆಯಿಂದ ಬಚಾವ್ ಆಗಿದ್ದಾರೆ. ರೈಲಿನ ಎಸ್3, ಎಸ್4 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ನಿನ್ನೆ ಭೀಕರ ರೈಲು ಅಪಘಾತ (railway accident) ನಡೆದಿದ್ದು, ಗೂಡ್ಸ್ ರೈಲಿಗೆ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 207 ಕ್ಕೆ ಏರಿಕೆಯಾಗಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಾಳುಗಳಿಗೆ ಕೇಂದ್ರ ರೈಲ್ವೆ ಇಲಾಖೆ (Central Railway Department) ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ಹಾಗೂ ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kdo není schopen jíst červenou řepu: zjistěte, Jak se Jak vybělit bílé věci od žlutých Jak se zbavit mravenců v domě: osvědčené metody Jak odstavit Příznaky nedostatku bílkovin v těle: neustálý hlad a špatná Jak se zbavit lenosti a apatie: 5 tipů, Sledujte tyto 5 Konec vaření: Jak uvařit červenou řepu za Jak se navždy zbavit švábů ve vašem domě: účinné 5 způsobů, jak vyřešit problém Jak vyčistit těsnění chladničky: bez zápachu, plísní a