
ಈ ಚಿತ್ರವನ್ನು ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಾಗಾರ್ಜುನ ನಿರ್ಮಾಣ ಮಾಡಿದ್ದು, ದೇವಿ ಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ನಾಗಾರ್ಜುನ ಸೇರಿದಂತೆ ಜ್ಯೋತಿಕಾ, ಚಾರ್ಮಿ ಕೌರ್, ರಘುವರನ್, ರಾಹುಲ್ ದೇವ್, ಪ್ರಕಾಶ್ ರಾಜ್, ಧರ್ಮವರಪು ಸುಬ್ರಮಣ್ಯಂ, ಬಾಲಯ್ಯ, ವೇಣು ಮಾಧವ್, ಸತ್ಯಂ ರಾಜೇಶ್, ಅಪೂರ್ವ, ರುತಿಕಾ, ತೆರೆ ಹಂಚಿಕೊಂಡಿದ್ದು, ಮಾರ್ತಾಂಡ್ ಕೆ.ವೆಂಕಟೇಶ್ ಅವರ ಸಂಕಲನ ಹಾಗೂ ಶ್ಯಾಮ್ ಕೆ. ನಾಯ್ಡು ಛಾಯಾಗ್ರಹಣವಿದೆ.
View this post on Instagram