alex Certify BIG NEWS: ಕೈಗಾರಿಕೆ ಇಲಾಖೆ ಭೌತಿಕ ಕಡತ ಸ್ವೀಕಾರ ಸ್ಥಗಿತ: ಆ. 15 ರಿಂದ ಇ –ಆಫೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೈಗಾರಿಕೆ ಇಲಾಖೆ ಭೌತಿಕ ಕಡತ ಸ್ವೀಕಾರ ಸ್ಥಗಿತ: ಆ. 15 ರಿಂದ ಇ –ಆಫೀಸ್

ಬೆಂಗಳೂರು: ಕೈಗಾರಿಕೆ ಇಲಾಖೆಯಲ್ಲಿ ಆಗಸ್ಟ್ 15 ರ ನಂತರ ಭೌತಿಕ ಕಡತ ಸ್ವೀಕಾರ ಸ್ಥಗಿತವಾಗಲಿದೆ. ಆಗಸ್ಟ್ 15 ರೊಳಗೆ ಎಲ್ಲಾ ಕಚೇರಿಗಳನ್ನು ಇ- ಆಫೀಸ್ ವ್ಯವಸ್ಥೆಗೆ ಬದಲಿಸುವಂತೆ ಸಚಿವ ಮುರುಗೇಶ್ ನಿರಾಣಿ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಇಲಾಖೆಯ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರ ನಂತರ ಭೌತಿಕ ಕಡತ ಸ್ವೀಕರಿಸುವುದಿಲ್ಲ. ಕಂಪ್ಯೂಟರ್, ಸಿಬ್ಬಂದಿ ಕೊರತೆ ಮತ್ತಿತರ ಸಬೂಬು ಹೇಳದೆ ಇ –ಆಫೀಸ್ ಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...