alex Certify ಏನೇ ಮಾತಾಡಿದರೂ ಜೀವಬೆದರಿಕೆ ಪತ್ರ ಬರುತ್ತಿವೆ: ಕುಂ. ವೀರಭದ್ರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನೇ ಮಾತಾಡಿದರೂ ಜೀವಬೆದರಿಕೆ ಪತ್ರ ಬರುತ್ತಿವೆ: ಕುಂ. ವೀರಭದ್ರಪ್ಪ

ದಾವಣಗೆರೆ: ನಾನು ಏನೇ ಮಾತನಾಡಿದರೂ ಜೀವಬೆದರಿಕೆ ಪತ್ರಗಳು ಬರುತ್ತಿವೆ. ಇದಕ್ಕೆಲ್ಲ ನಾನು ಭಯ ಪಡುವುದಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು, ನಮಗೆ ಗೊತ್ತಿರುವುದು ದಯವೇ ಧರ್ಮದ ಮೂಲ ಎಂಬುದು. ಆದರೆ ಈಗ ಭಯವೇ ಧರ್ಮ ಆಗಿದೆ. ಸಂವಿಧಾನ ಎಂದರೆ ದೇಶದ ಎಲ್ಲ ಜನರ ಧರ್ಮಗ್ರಂಥ. ನಮ್ಮೆಲ್ಲರ ಆಶೋತ್ತರಗಳಿಗೆ ದೇಶದ ಸಂವಿಧಾನ ಸ್ಪಂದಿಸಿದೆ. ಆದರೆ, ಸಂವಿಧಾನ ಬದಲಿಸುವ ವಾದ ಆರಂಭವಾಗಿದ್ದು ದುರಂತ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...