alex Certify ಸಿಎಂ ಎಕೆ47 ಕೊಟ್ಟು ಕಳುಹಿಸಿದರೂ ಬಂದ್ ಮಾಡೇ ಮಾಡ್ತೀವಿ ಎಂದ ಸಂಘಟನೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಎಕೆ47 ಕೊಟ್ಟು ಕಳುಹಿಸಿದರೂ ಬಂದ್ ಮಾಡೇ ಮಾಡ್ತೀವಿ ಎಂದ ಸಂಘಟನೆಗಳು

ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ನಾಳೆ ರಾಜ್ಯ ಬಹುತೇಕ ಸ್ತಬ್ಧವಾಗುವ ಸಾಧ್ಯತೆ ದಟ್ಟವಾಗಿದೆ.

ನಾಳಿನ ಬಂದ್ ಬಗ್ಗೆ ಮಾತನಾಡಿರುವ ಓಲಾ, ಊಬರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ತನ್ವೀರ್ ಪಾಷಾ, ನಾವು ನಾಳೆ ಬಂದ್ ಮಾಡೇ ಮಾಡ್ತೀವಿ. ಸಿಎಂ ಯಡಿಯೂರಪ್ಪನವರು ಎಕೆ 47 ಕೊಟ್ಟು ಕಳುಹಿಸಿದರೂ ಕರ್ನಾಟಕ ಬಂದ್ ಮಾಡುವುದು ಶತಸಿದ್ಧ ಎಂದರು.

ಹೋರಾಟಗಾರರಿಗೆ ಗುಂಡು ಹೊಡಿಯಬೇಕು ಎಂದು ಸ್ವಾಮೀಜಿಯೊಬ್ಬರು ಬೆದರಿಸಿದ್ದಾರೆ. ಅದಕ್ಕೂ ಕೂಡ ನಾವು ಸಿದ್ಧರಿದ್ದೇವೆ. ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: