alex Certify BIG NEWS: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 8161 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 83, ಬಳ್ಳಾರಿ 551, ಬೆಳಗಾವಿ 298, ಬೆಂಗಳೂರು ಗ್ರಾಮಾಂತರ 63 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಬೆಂಗಳೂರು ನಗರ 2294, ಬೀದರ್ 61, ಚಾಮರಾಜನಗರ 17, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 88, ಚಿತ್ರದುರ್ಗ 114, ದಕ್ಷಿಣಕನ್ನಡ 247, ದಾವಣಗೆರೆ 318, ಧಾರವಾಡ 204, ಗದಗ 175, ಹಾಸನ 205 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.

ಹಾವೇರಿ 78, ಕಲಬುರ್ಗಿ 227, ಕೊಡಗು 8, ಕೋಲಾರ 47, ಕೊಪ್ಪಳ 238, ಮಂಡ್ಯ 153, ಮೈಸೂರು ಜಿಲ್ಲೆಯಲ್ಲಿ ನಾಲ್ಕು ದಿನಗಳ ಪ್ರಕರಣ ಸೇರಿ 1331, ರಾಯಚೂರು 88, ರಾಮನಗರ 56, ಶಿವಮೊಗ್ಗ 276, ತುಮಕೂರು 223, ಉಡುಪಿ 217, ಉತ್ತರಕನ್ನಡ 141, ವಿಜಯಪುರ 135, ಯಾದಗಿರಿ ಜಿಲ್ಲೆಯಲ್ಲಿ 132 ಜನರಿಗೆ ಸೋಂಕು ತಗುಲಿದೆ.

ಇವತ್ತು ಬೆಂಗಳೂರಿನಲ್ಲಿ 61, ಬಳ್ಳಾರಿ 6, ದಾವಣಗೆರೆ 5, ಧಾರವಾಡ 8, ಮೈಸೂರು 16, ಶಿವಮೊಗ್ಗ 5, ತುಮಕೂರು 4 ಹಾಗೂ ವಿಜಯಪುರ ಜಿಲ್ಲೆಯಲ್ಲಿ ನಾಲ್ವರು ಸೇರಿ ರಾಜ್ಯದಲ್ಲಿ ಇಂದು 148 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...