alex Certify ಕಠಿಣ ಸವಾಲುಗಳ ಮಧ್ಯೆಯೂ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿದ ಆಂಬುಲೆನ್ಸ್ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಠಿಣ ಸವಾಲುಗಳ ಮಧ್ಯೆಯೂ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿದ ಆಂಬುಲೆನ್ಸ್ ಚಾಲಕ

ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಕೊರೊನಾ ರೋಗಿಗಳನ್ನ ದಟ್ಟ ಮಂಜಿನ ನಡುವೆಯೂ ಆಂಬುಲೆನ್ಸ್​ ಡ್ರೈವರ್​ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಂಡಿಯ ನೆರ್​ ಚೌಕ್​​ ಮೆಡಿಕಲ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಆಂಬುಲೆನ್ಸ್ ಡ್ರೈವರ್​ ಮನೋಜ್​ ಹಾಗೂ ತುರ್ತು  ವೈದ್ಯಕೀಯ ಸೇವಾ ತಂತ್ರಜ್ಞೆ ಜಯಲಲಿತಾ ಎಂಬವರು ತಮ್ಮ ಜೀವವನ್ನೂ ಲೆಕ್ಕಿಸದೇ ದಟ್ಟ ಮಂಜಿನಲ್ಲಿ ಇಬ್ಬರು ಕೊರೊನಾ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಯ್ಲೊಂಗ್​ನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಸೋಂಕಿತರನ್ನ ನೆರ್​ ಚೌಕ್​ ಮೆಡಿಕಲ್​ ಆಸ್ಪತ್ರೆಗೆ  ತುರ್ತಾಗಿ ದಾಖಲಿಸಬೇಕಾಗಿತ್ತು. ಆದರೆ ರಸ್ತೆಯಲ್ಲಿ 30-35 ಸೆ.ಮೀ ದಪ್ಪದ ಮಂಜು ಶೇಖರಣೆಯಾಗಿತ್ತು. ಮಾತ್ರವಲ್ಲದೇ ಮನಾಲಿ ಅಟಲ್​ ಟನೆಲ್​ ಕೂಡ ಮಂಜಿನಿಂದ ಸಂಪೂರ್ಣವಾಗಿ ಬ್ಲಾಕ್​ ಆಗಿತ್ತು.  ಈ ಎಲ್ಲ ಸವಾಲುಗಳನ್ನ ಮೀರಿ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸುವಲ್ಲಿ ಈ ಇಬ್ಬರು ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...