alex Certify ಚೀನಾ ತಕ್ಕ ಬೆಲೆಯನ್ನು ತೆರಲೇಬೇಕು: ಗುಡುಗಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ತಕ್ಕ ಬೆಲೆಯನ್ನು ತೆರಲೇಬೇಕು: ಗುಡುಗಿದ ಭಾರತ

ನವದೆಹಲಿ: ಘಟನೆಗೆ ಕಾರಣರಾದವರು ಅದಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಗೆ ಖಡಕ್ ಉತ್ತರ ನೀಡಿದ್ದಾರೆ.

ಉದ್ವಿಗ್ನ ಸ್ಥಿತಿ ಶಮನಕ್ಕೆ ಚೀನಾ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಸಂಘರ್ಷಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಚೀನಾ ಬೇಡಿಕೆಗೆ ಖಡಕ್ ಉತ್ತರ ನೀಡಿದ ವಿದೇಶಾಂಗ ಸಚಿವ ಜೈಶಂಕರ್ ಗಾಲ್ವಾನ್ ನಲ್ಲಿ ನಡೆದಿರುವ ಸಂಘರ್ಷಕ್ಕೆ ಚೀನಾವೇ ನೇರ  ಕಾರಣ. ಗಾಲ್ವಾನ್ ನಲ್ಲಿ ಪೂರ್ವನಿಯೋಜಿತ ರೀತಿಯಲ್ಲಿ ಘರ್ಷಣೆ ನಡೆದಿದೆ. ಘಟನೆಗೆ ಕಾರಣರಾದವರು ಅದಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...