alex Certify ರಾಹುಲ್ ಜ್ಞಾನ ಪರೀಕ್ಷೆಗೆ ಹೊಸ ಸವಾಲು ಹಾಕಿದ ಗುಜರಾತ್ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಜ್ಞಾನ ಪರೀಕ್ಷೆಗೆ ಹೊಸ ಸವಾಲು ಹಾಕಿದ ಗುಜರಾತ್ ಸಿಎಂ

Gujarat: Is BJP top brass trying to clip wings of CM Vijay Rupani? - The Week

ಗಾಂಧಿನಗರ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ ಸವಾಲೊಂದನ್ನು ಹಾಕಿದ್ದಾರೆ.

ಕೊತ್ತಂಬರಿ ಹಾಗೂ ಮೆಂತ್ಯ ನಡುವಿನ ವ್ಯತ್ಯಾಸ ಗೊತ್ತಿರದ ರಾಹುಲ್ ಗಾಂಧಿ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ರಾಹುಲ್ ಜ್ಞಾನದ ಬಗ್ಗೆ ತುಂಬಾ ಕುತೂಹಲವಿದೆ. ಮೊದಲು ರಾಹುಲ್ ಗಾಂಧಿ ಕೊತ್ತಂಬರಿ ಹಾಗೂ ಮೆಂತ್ಯ ಬೆಳೆಯ ನಡುವಿನ ವ್ಯತ್ಯಾಸ ಗುರುತಿಸಲಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಾಯಕರು ರೈತರ ಹೆಸರು ಹೇಳಿ ಪ್ರತಿಭಟನೆ ನಡೆಸಿ, ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿತ್ತು. ಅದನ್ನು ನಾವು ಜಾರಿಗೆ ತಂದಿದ್ದೇವೆ. ಆದರೀಗ ಅವರೇ ಕಾಯ್ದೆ ವಿರೋಧಿಸುತ್ತಿರುವುದು ರಾಜಕೀಯ ದುರುದ್ದೇಶಪೂರಿತ ಎಂದು ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: