alex Certify ಜಲಮಂಡಳಿಯಿಂದ ಮಹತ್ವದ ಕ್ರಮ ; ಮಳೆ ಕೊಯ್ಲು ಮಾಡಲು 1,008 ಇಂಗುಗುಂಡಿಗಳ ನಿರ್ಮಾಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಮಂಡಳಿಯಿಂದ ಮಹತ್ವದ ಕ್ರಮ ; ಮಳೆ ಕೊಯ್ಲು ಮಾಡಲು 1,008 ಇಂಗುಗುಂಡಿಗಳ ನಿರ್ಮಾಣ..!

ಬೆಂಗಳೂರು : ಜಲಮಂಡಳಿಯು ಈಗಾಗಲೇ ಬೆಂಗಳೂರಿನ ವಿವಿಧೆಡೆ ಸರ್ಕಾರಿ ಸ್ಥಳ, ಕಟ್ಟಡಗಳಲ್ಲಿ ಮಳೆ ಕೊಯ್ಲು ಮಾಡಲು 1,008 ಇಂಗುಗುಂಡಿಗಳನ್ನು ನಿರ್ಮಿಸಿದ್ದು, ಎರಡನೇ ಹಂತದಲ್ಲಿ ಮತ್ತಷ್ಟು ನಿರ್ಮಿಸಲು ಯೋಜನೆ ಹಾಕಿಕೊಂಡಿದೆ.

ನಗರದ ನೀರಿನ ಭವಿಷ್ಯ ಉತ್ತಮವಾಗಿ ಇರಬೇಕೆಂದರೆ ಮಳೆ ನೀರಿನ ಸಂರಕ್ಷಣೆ ಅಗತ್ಯ. ಹಾಗಾಗಿ, ಮಳೆ ನೀರಿನ ಸಂರಕ್ಷಣೆಗೆ ನಾವು ಈಗಾಗಲೇ 1,008 ಇಂಗುಗುಂಡಿ ನಿರ್ಮಿಸಿದ್ದೇವೆ. 2ನೇ ಹಂತದಲ್ಲಿ ಇನ್ನೂ 1,000 ಇಂಗುಗುಂಡಿ ನಿರ್ಮಿಸಲಾಗುವುದು” ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...