
ಇದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಅವರು ಪ್ರೀತಿಯ ಕಿರು ವೀಡಿಯೊದೊಂದಿಗೆ ತಿಳಿಸಲು ಬಯಸಿದ ಸಂದೇಶವಾಗಿದೆ.
ಸುಶಾಂತ್ ನಂದಾ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಸೈಕ್ಲಿಸ್ಟ್ ಒಬ್ಬರು ಬಾಯಾರಿದ ಗುಬ್ಬಚ್ಚಿಗೆ ನೀರು ನೀಡುತ್ತಿರುವ ದೃಶ್ಯವಿದೆ. ವ್ಯಕ್ತಿಯೊಬ್ಬರು ತನ್ನ ಬಾಟಲಿಯಿಂದ ನೀರನ್ನು ಕ್ಯಾಪ್ಗೆ ಸುರಿಯುವುದನ್ನು ಮತ್ತು ಅದನ್ನು ಕುಡಿಯಲು ಹಕ್ಕಿಯ ಮುಂದೆ ಇಡುವುದನ್ನು ವೀಡಿಯೊ ತೋರಿಸುತ್ತದೆ.
“‘ದಯೆಯ ಚಿಕ್ಕ ಕಾರ್ಯವು ದೊಡ್ಡ ಉದ್ದೇಶಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಅಧಿಕಾರಿ ಬರೆದುಕೊಂಡಿದ್ದಾರೆ. ತಾಪಮಾನ ಹೆಚ್ಚುತ್ತಿದೆ. ದಯವಿಟ್ಟು ಪಕ್ಷಿಗಳಿಗಾಗಿ ಸ್ವಲ್ಪ ನೀರನ್ನು ಹೊರಗೆ ಇರಿಸಿ ಎಂದು ಅವರು ಹೇಳಿದ್ದು, ಹಲವರು ಇದಕ್ಕೆ ಅಭಿನಂದಿಸಿದ್ದಾರೆ.
https://twitter.com/susantananda3/status/1631323301346791425?ref_src=twsrc%5Etfw%7Ctwcamp%5Etweetembed%7Ctwterm%5E1631323301346791425%7Ctwgr%5Edf03c23d976ffa427858594ab4c9929445cbbc96%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fifs-officer-shares-video-of-cyclist-offering-water-to-thirsty-sparrow-he-has-a-message-too-2341984-2023-03-03