alex Certify ಕಾಂಗ್ರೆಸ್ ಗೆ ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು : ಬಿಜೆಪಿ ವಾಗ್ಧಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಗೆ ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಕಾಂಗ್ರೆಸ್ ಗೆ  ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಕರ್ನಾಟಕದ ರೈತರಿಗೆ ಬೆಳೆ ಬೆಳೆಯಬೇಡಿ ಕುಡಿಯವುದಕ್ಕೆ ನೀರಿಲ್ಲ, ಬೆಳೆಗೆ ನೀರು ಬಿಡುವುದೂ ಇಲ್ಲವೆಂದು ಕಟ್ಟಾಜ್ಞೆ ಮಾಡುವ ಡಿಸಿಎಂ ಡಿಕೆಶಿ ಹಾಗೂ ಸಿದ್ದರಾಮಯ್ಯರಿಗೆ ಅವರು ಕಾವೇರಿ ಸಮಿತಿ ಮುಂದೆ ಸೋತು ಸ್ಟಾಲಿನ್ ಸರ್ಕಾರಕ್ಕೆ ಮತ್ತೆ 3 ಸಾವಿರ ಕ್ಯುಸೆಕ್ ನೀರು ಬಿಡಲು ಒಪ್ಪಿದ್ದಾರೆ.

ಕಾವೇರಿ ನೀರು ಬಿಡುವುದಕ್ಕೆ ಸಾಧ್ಯವಿಲ್ಲವೆಂದು ವಿಧಾನಸಭೆಯಲ್ಲಿ ನಿಲುವಳಿ ಮಂಡಿಸುವಷ್ಟೂ ಧೈರ್ಯ, ಸ್ಥೈರ್ಯ, ಬದ್ಧತೆ  ಸಿದ್ದರಾಮಯ್ಯ ಅವರ ಸರ್ಕಾರಕ್ಕಿಲ್ಲ.   ಕಾಂಗ್ರೆಸ್ ಗೆ   ಕರ್ನಾಟಕದ ಹಿತಕ್ಕಿಂತ I.N.D.I.A ಮೈತ್ರಿಕೂಟದ ಓಲೈಕೆಯೇ ಹೆಚ್ಚು ಬಿಜೆಪಿ ಎಕ್ಸ್ ನಲ್ಲಿ ವಾಗ್ಧಾಳಿ ನಡೆಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...