alex Certify SHOCKING: ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಸಮಾಧಿ ಅಗೆದ ಅಪರಿಚಿತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಸಮಾಧಿ ಅಗೆದ ಅಪರಿಚಿತರು

ಹಾಸನ: ಕೆರೆಗೆ ಈಜಲು ಹೋಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿದ್ದು, ಅವರ ಸಮಾಧಿಯನ್ನು ಅಪರಿಚಿತರು ಎರಡು ಅಡಿಗಳಷ್ಟು ಅಗೆದ ಘಟನೆ ಶನಿವಾರ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ನರಸೀಪುರ ಗ್ರಾಮದಲ್ಲಿ ಮೇ 30ರಂದು ಕೆರೆಗೆ ಈಜಲು ಹೋದ ಒಂದೇ ಕುಟುಂಬದ ಮಕ್ಕಳಾದ ದೀಕ್ಷಾ(10), ನಿತ್ಯಾ(12), ಕುಸುಮಾ(8) ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ನಿತ್ಯಾ ಎಂಬ ಬಾಲಕಿಯ ಶವ ಹೂಳಲಾಗಿದ್ದ ಸಮಾಧಿಯನ್ನು ಅಪರಿಚಿತರು ಎರಡು ಅಡಿಯಷ್ಟು ಬಗೆದಿದ್ದಾರೆ. ಇದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬೇಲೂರು ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept