alex Certify BREAKING: ಆಡಳಿತಕ್ಕೆ ಮೇಜರ್ ಸರ್ಜರಿ: ರವಿ ಚನ್ನಣ್ಣನವರ್ ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಆಡಳಿತಕ್ಕೆ ಮೇಜರ್ ಸರ್ಜರಿ: ರವಿ ಚನ್ನಣ್ಣನವರ್ ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು, 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.

ರವಿ ಚನ್ನಣ್ಣನವರ್ ಸೇರಿದಂತೆ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಡಾ.ಎಂ. ಅಬ್ದುಲ್ ಸಲೀಂ –ಎಡಿಜಿಪಿ, ವಿಶೇಷ ಆಯುಕ್ತರು(ಸಂಚಾರ) ಬೆಂಗಳೂರು ನಗರ

ಉಮೇಶಕುಮಾರ್ -ಆಡಳಿತ ವಿಭಾಗ, ಎಡಿಜಿಪಿ

ದಿವ್ಯಜ್ಯೋತಿ ರೇ –ಐಜಿಪಿ, ಮಾನವ ಹಕ್ಕುಗಳು

ರಮಣ ಗುಪ್ತ -ಡಿಐಜಿ ಮತ್ತು ಜಂಟಿ ಆಯುಕ್ತರು, ಗುಪ್ತಚರ, ಬೆಂಗಳೂರು

ಬಿ.ಎಸ್. ಲೋಕೇಶ್ ಕುಮಾರ್ –ಡಿಐಜಿ, ಬಳ್ಳಾರಿ

ಡಾ..ಚಂದ್ರಗುಪ್ತ –ಡಿಐಜಿ, ಪಶ್ಚಿಮ ವಲಯ

ಡಾ. ಶರಣಪ್ಪ -ಜಂಟಿ ಪೋಲಿಸ್ ಆಯುಕ್ತರು, ಅಪರಾಧ ವಿಭಾಗ, ಬೆಂಗಳೂರು

ಎಂ.ಎನ್. ಅನುಚೇತ್ -ಜಂಟಿ ಪೋಲಿಸ್ ಆಯುಕ್ತರು, ಸಂಚಾರ

ರವಿ ಡಿ. ಚೆನ್ನಣ್ಣನವರ್ –ಎಂಡಿ, ಕಿಯೋನಿಕ್ಸ್

ಬಿ. ರಮೇಶ್ -ಮೈಸೂರು ಪೊಲೀಸ್ ಆಯುಕ್ತರು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...