
ಹಿರಿಯ ನಟ ಅಭಿಜಿತ್ ಸೇರಿದಂತೆ ಅಪೂರ್ವ ಭಾರದ್ವಾಜ್, ದರ್ಶ್ ಚಂದ್ರಪ್ಪ, ಹೇಮಾ ಬೆಳ್ಳೂರು, ದರ್ಶಿನಿ ಗೌಡ, ಲಕ್ಷ್ಮಿ ಸಿದ್ದಯ್ಯ, ವಿದ್ಯಾ ಶಾಸ್ತ್ರಿರೋಹಿತ್ ಶ್ರೀನಾಥ್, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ವಿನೋದ್ ದೊಂಡಾಳೆ ನಿರ್ದೇಶಿಸಿದ್ದಾರೆ. ವೃದ್ಧಿ ಕ್ರಿಯೇಶನ್ ಬ್ಯಾನರ್ ನಲ್ಲಿ ವರ್ಧನ್ ಹರಿ ನಿರ್ಮಾಣ ಮಾಡಿದ್ದಾರೆ. ಪ್ರೇಕ್ಷಕರು ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಈ ಧಾರಾವಾಹಿಯನ್ನು ಮಿಸ್ ಮಾಡದೆ ವೀಕ್ಷಣೆ ಮಾಡುತ್ತಿದ್ದು, ಒಳ್ಳೆಯ ರೇಟಿಂಗ್ ನಲ್ಲಿದೆ.