alex Certify ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಎಷ್ಟು ಮಂದಿ ಸಾವು..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಎಷ್ಟು ಮಂದಿ ಸಾವು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 39,047 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 229 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಜಿಲ್ಲಾವಾರು ಮಾಹಿತಿ ಇಲ್ಲಿದೆ.

ಬಾಗಲಕೋಟೆ 333, ಬಳ್ಳಾರಿ 1106, ಬೆಳಗಾವಿ 360, ಬೆಂಗಳೂರು ಗ್ರಾಮಾಂತರ 732, ಬೆಂಗಳೂರು ನಗರ 22,596, ಬೀದರ್ 269, ಚಾಮರಾಜನಗರ 424, ಚಿಕ್ಕಬಳ್ಳಾಪುರ 683, ಚಿಕ್ಕಮಗಳೂರು 297, ಚಿತ್ರದುರ್ಗ 110, ದಕ್ಷಿಣಕನ್ನಡ 664, ದಾವಣಗೆರೆ 196, ಧಾರವಾಡ 654, ಗದಗ 129, ಹಾಸನ 1001, ಹಾವೇರಿ 36, ಕಲಬುರ್ಗಿ 901, ಕೊಡಗು 388, ಕೋಲಾರ 1194, ಕೊಪ್ಪಳ 444, ಮಂಡ್ಯ 935, ಮೈಸೂರು 1759, ರಾಯಚೂರು 511, ರಾಮನಗರ 164, ಶಿವಮೊಗ್ಗ 333, ತುಮಕೂರು 1174, ಉಡುಪಿ 664, ಉತ್ತರಕನ್ನಡ 301, ವಿಜಯಪುರ 394, ಯಾದಗಿರಿ ಜಿಲ್ಲೆಯಲ್ಲಿಂದು 295 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಇಂದು 137 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ 2, ಬಳ್ಳಾರಿ 8, ಬೆಂಗಳೂರು ಗ್ರಾಮಾಂತರ 2, ಬೀದರ್ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 5, ಚಿತ್ರದುರ್ಗ 1, ದಕ್ಷಿಣಕನ್ನಡ 4, ದಾವಣಗೆರೆ 3, ಧಾರವಾಡ 4, ಹಾಸನ 1, ಹಾವೇರಿ 2, ಕಲಬುರ್ಗಿ 3, ಕೋಲಾರ 4, ಮಂಡ್ಯ 9, ಮೈಸೂರು 11, ರಾಯಚೂರು 1, ರಾಮನಗರ 5, ಶಿವಮೊಗ್ಗ 5, ತುಮಕೂರು 5, ವಿಜಯಪುರ 2, ಯಾದಗಿರಿ 5 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: