alex Certify ಭರ್ಜರಿ ಊಟದ ನಂತರ ಹೊಟ್ಟೆ ಭಾರವೆನಿಸಿದರೆ ಇದನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಊಟದ ನಂತರ ಹೊಟ್ಟೆ ಭಾರವೆನಿಸಿದರೆ ಇದನ್ನು ಸೇವಿಸಿ

ತುಂಬಾ ಹಸಿವಾದಾಗ ಹೊಟ್ಟೆ ತುಂಬಾ ತಿನ್ನುತ್ತೇವೆ. ಆದರೆ ಕೆಲವರಿಗೆ ಇದರಿಂದ ಹೊಟ್ಟೆ ಭಾರ ಎನಿಸುತ್ತದೆ. ಇದರಿಂದ ಕುಳಿತುಕೊಳ್ಳಲು, ನಿಂತುಕೊಳ್ಳಲು ಕಷ್ಟವಾಗುತ್ತದೆ. ಅಂತವರು ಊಟವಾದ ತಕ್ಷಣ ಇದನ್ನು ಸೇವಿಸಿ.

*ಊಟವಾದ ಮೇಲೆ ಹೊಟ್ಟೆ ಭಾರ ಎನಿಸಿದರೆ 2 ಚಮಚ ಜೇನುತುಪ್ಪ ಸೇವಿಸಿ. ದಿನಕ್ಕೆ 2 ಬಾರಿ ಸೇವಿಸಿ. ಇದರಿಂದ ತಿಂದ ಆಹಾರ ಬೇಗ ಜೀರ್ಣವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ. ಆದರೆ ಮಧುಮೇಹದವರು ಜೇನುತುಪ್ಪದ ಬದಲು ಏಲಕ್ಕಿ ಸೇವಿಸಿ.

*ಅಗಸೆ ಬೀಜವನ್ನು ನೆನೆಸಿ ರಾತ್ರಿ ಮಲಗುವ ವೇಳೆ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಊಟ ಮಾಡಿದ ಬಳಿಕ ಉಂಟಾಗುವ ಹೊಟ್ಟೆ ಭಾರದ ಸಮಸ್ಯೆಯನ್ನು ನಿವಾರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se