ಬೆಂಗಳೂರು : ಕಾಂಗ್ರೆಸ್’ನದ್ದು 60 % ಕಮಿಷನ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವದ ಸಾಧನೆ ಎಂದರೆ ಕನ್ನಡಿಗರ ಮೇಲೆ ಸಾಲದ ಹೊರೆ ಹೊರಿಸಿದ್ದು ! ರಾಜ್ಯದ ಪ್ರತಿ ಜನರ ತಲೆಯ ಮೇಲೆ ₹1 ಲಕ್ಷ ಸಾಲದ ಹೊರೆ ಹೊರಿಸಿದ್ದು ಕಾಂಗ್ರೆಸ್ಸಿನ ಮುಂದುವರೆದ ಗ್ಯಾರಂಟಿಯಾಗಿದೆ. ಬೆಲೆ ಏರಿಕೆ, ತುಟ್ಟಿಯಾಗಿರುವ ಜೀವನ ವ್ಯವಸ್ಥೆಯ ನಡುವೆ ರಾಜ್ಯದ ಮಧ್ಯಮ ವರ್ಗದ ಜನರು ಪರದಾಡುತ್ತಿದ್ದರೆ, ಸರ್ಕಾರ ಮಾತ್ರ ಸಾಲ ಮಾಡುವುದರಲ್ಲಿ ಮತ್ತು ಸಾಲ ಹೊರಿಸುವುದರಲ್ಲಿ ನಿರತವಾಗಿದೆ , ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲು ಸದಾ ಸಿದ್ದ ಸರ್ಕಾರ!!ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
All Day,all night – Just Loot it !!#HalalSarkara #CommissionSarkara #60PercentSarkara pic.twitter.com/hYugjcoG3H
— BJP Karnataka (@BJP4Karnataka) March 13, 2025
ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲು ಸದಾ ಸಿದ್ದ ಸರ್ಕಾರ!!#PriceHike #CongressFailsKarnataka pic.twitter.com/rIFf4eY5sJ
— BJP Karnataka (@BJP4Karnataka) March 13, 2025