alex Certify BIG NEWS : ಸರ್ಕಾರಿ ಅಧಿಕಾರಿ ‘ಚಂದ್ರಶೇಖರ್’ ಆತ್ಮಹತ್ಯೆ ಕೇಸ್ : ಸಿ.ಟಿ ರವಿ ಸ್ಪೋಟಕ ಹೇಳಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಸರ್ಕಾರಿ ಅಧಿಕಾರಿ ‘ಚಂದ್ರಶೇಖರ್’ ಆತ್ಮಹತ್ಯೆ ಕೇಸ್ : ಸಿ.ಟಿ ರವಿ ಸ್ಪೋಟಕ ಹೇಳಿಕೆ..!

ಬೆಂಗಳೂರು : ಸರ್ಕಾರಿ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಬಗ್ಗೆ ಸಿ.ಟಿ ರವಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಡೆತ್ ನೋಟ್  ನಲ್ಲಿ  ಎಂ.ನಾಗರಾಜ್ ಎಂಬುವವರ ಹೆಸರು ಬರೆಯಲಾಗಿದೆ. ನಾಗರಾಜ್ ಎನ್ನುವ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರು ಸಚಿವ ನಾಗೇಂದ್ರ ಅವರ ಬ್ಯುಸಿನೆಸ್ ಪಾರ್ಟನರ್ . ಅಲ್ಲದೇ ಅವರು ಡಿಕೆ ಶಿವಕುಮಾರ್ ಅವರ ಪರಮ ಆಪ್ತರು. ಡಿಕೆಶಿ ಜೊತೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದರು.

ನಾಗರಾಜ ಎಂಬಾತ ಸಿಎಂ ಸಿದ್ದರಾಮಯ್ಯ ಜೊತೆ ಸಮವಾಗಿ ನಡೆದುಕೊಂಡು ಬಂದಿದ್ದಾರೆ, ಇದರಲ್ಲಿ ಕಾಣದ ಕೈಗಳು ಇವೆ. ನಾಗೇಂದ್ರ ವಿರುದ್ಧ ನೀವು ಪ್ರಕರಣ ದಾಖಲಿಸದೇ ಹೋದರೆ ಸಿಎಂ ಹಾಗೂ ಡಿಸಿಎಂ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದರು. ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...