
ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ‘8 ತೊಟ್ಟಕ್ಕಲ್’ ನಿರ್ದೇಶಕ ಶ್ರೀ ಗಣೇಶ್ ಆಕ್ಷನ್ ಕಟ್ ಹೇಳಿದ್ದು, ಶಾಂತಿ ಟಾಕೀಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಪೂಜಾ ಸೆರೆಮನೆಯಲ್ಲಿ ಇತ್ತೀಚಿಗಷ್ಟೇ ಚಿತ್ರತಂಡ ಪೂಜೆ ಸಲ್ಲಿಸುವ ಮೂಲಕ ಶೂಟಿಂಗ್ ಪ್ರಾರಂಭಿಸಿದೆ.
//google ad from Jan 2022 ?>
16-07-2024 1:47PM IST / No Comments / Posted In: Featured News, Live News, Entertainment
ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ‘8 ತೊಟ್ಟಕ್ಕಲ್’ ನಿರ್ದೇಶಕ ಶ್ರೀ ಗಣೇಶ್ ಆಕ್ಷನ್ ಕಟ್ ಹೇಳಿದ್ದು, ಶಾಂತಿ ಟಾಕೀಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಪೂಜಾ ಸೆರೆಮನೆಯಲ್ಲಿ ಇತ್ತೀಚಿಗಷ್ಟೇ ಚಿತ್ರತಂಡ ಪೂಜೆ ಸಲ್ಲಿಸುವ ಮೂಲಕ ಶೂಟಿಂಗ್ ಪ್ರಾರಂಭಿಸಿದೆ.