alex Certify ಸಿಎಂ ಸಿದ್ದರಾಮಯ್ಯ ಪೋಟೋ ವಿರೂಪ : 8 ಬಿಜೆಪಿಗರ ವಿರುದ್ಧ ಪ್ರಕರಣ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸಿದ್ದರಾಮಯ್ಯ ಪೋಟೋ ವಿರೂಪ : 8 ಬಿಜೆಪಿಗರ ವಿರುದ್ಧ ಪ್ರಕರಣ ದಾಖಲು

ರಾಮನಗರ : ಸಿಎಂ ಸಿದ್ದರಾಮಯ್ಯ ಅವರ ಫೋಟೋ ವಿರೂಪಗೊಳಿಸಿದ ಆರೋಪದಲ್ಲಿ ಮಾಜಿ ಎಂಎಲ್‌ ಸಿ ಅಶ್ವತ್ಥ್‌ ನಾರಾಯಣ ಗೌಡ ಸೇರಿದಂತೆ ಎಂಟು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಾಹನ ಅಡ್ಡಗಟ್ಟಿ ಸಿಎಂ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವರ ಭಾವಚಿತ್ರ ವಿರೂಪಗೊಳಿಸಿದ ಎಂಟು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಐಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಎಂಎಲ್‌ ಸಿ ಅಶ್ವತ್ಥ್‌ ನಾರಾಯಣ ಗೌಡ, ಹಲುವಾಡಿ ದೇವರಾಜ್‌, ಚನ್ನಪ್ಪ ವಿನೋದ್‌, ಶಿವಾನಂದ, ಪುಷ್ಪಲತಾ ಆರಾಧ್ಯ, ನಾಗೇಶ್‌, ಕಿಸಾನ್‌, ವರುಣ್‌ ವಿರುದ್ಧ ದೂರು ದಾಖಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...