alex Certify BREAKING : ಬೆಂಗಳೂರಲ್ಲಿ ‘ವ್ಹೀಲಿಂಗ್’ ಮಾಡಿದ್ದ 14 ಮಂದಿ ಪುಂಡರ ವಿರುದ್ಧ ‘ರೌಡಿಶೀಟರ್’ ಓಪನ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಲ್ಲಿ ‘ವ್ಹೀಲಿಂಗ್’ ಮಾಡಿದ್ದ 14 ಮಂದಿ ಪುಂಡರ ವಿರುದ್ಧ ‘ರೌಡಿಶೀಟರ್’ ಓಪನ್.!

ಬೆಂಗಳೂರು : ಬೆಂಗಳೂರಲ್ಲಿ ವ್ಹೀಲಿಂಗ್ ಮಾಡಿದ್ದ 14 ಮಂದಿ ಪುಂಡರ ವಿರುದ್ಧ ರೌಡಿಶೀಟರ್ ಓಪನ್ ಆಗಿದೆ.

ಬೆಂಗಳೂರಿನ ಡಿಜೆ ಹಳ್ಳಿ ಪೊಲಿಸರು 14 ಮಂದಿ ಪುಂಡರ ವಿರುದ್ಧ ರೌಡಿಶೀಟರ್ ಓಪನ್ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಗುಂಪನ್ನು ಬೆಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಫೆ.13ರದು ಶಬ್ ಎ ಬಾರತ್ ಹಬ್ಬ ದ ಹಿನೆಲೆಯಲ್ಲಿ 25ಕ್ಕೂ ಹೆಚ್ಚು ಜನರು ಕೆ.ಜಿ.ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು.

ಈ ವೇಳೆ ರೀಲ್ಸ್ ಹುಚ್ಚಾಟಕ್ಕಾಗಿ ಪುಂಡರ ಗ್ಯಾಂಗ್ ಬೈಕ್ ಗಳಲ್ಲಿ ತ್ರಿಬಲ್ ರೈಡ್ ಹೋಗಿದ್ದಲ್ಲದೇ ಹೊಸಕೋಟೆ ಟೋಲ್ ವರೆಗೂ ಹೋಗಿ ವಾಪಾಸ್ ಬಂದಿದೆ. ಹೀಗೆ ತ್ರಿಬಲ್ ರೈಡ್ ನಲ್ಲಿಯೇ ಮಾರಕಾಸ್ತ್ರ್ಗಗಳನ್ನು ಹಿಡಿದು ವ್ಹೀಲಿಂಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಪುಂಡರ ವ್ಹೀಲಿಂಗ್ ಹುಚ್ಚಾಟ ವೈರಲ್ ಆಗಿತ್ತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...