alex Certify BREAKING : ಕನ್ನಡದ ಖ್ಯಾತ ಕಥೆಗಾರ, ಅನುವಾದಕ ‘ರಾಜಾ ಚೆಂಡೂರ್’ ಇನ್ನಿಲ್ಲ |Raja Chandur No more | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕನ್ನಡದ ಖ್ಯಾತ ಕಥೆಗಾರ, ಅನುವಾದಕ ‘ರಾಜಾ ಚೆಂಡೂರ್’ ಇನ್ನಿಲ್ಲ |Raja Chandur No more

ಬೆಂಗಳೂರು : ಕನ್ನಡದ  ಕಥೆಗಾರ, ಅನುವಾದಕ, ಪ್ರಕಾಶಕ   ಹಾಗೂ  ಕನ್ನಡದ ಯಂಡಮೂರಿ ಖ್ಯಾತಿಯ ಅನುವಾದಕ ರಾಜಾ ಚೆಂಡೂರ್ ವಿಧಿವಶರಾಗಿದ್ದಾರೆ.

ರಾಜಾ ಚೆಂಡೂರು ಕತೆಗಾರ, ಅನುವಾದಕ, ಪ್ರಕಾಶಕರಾಗಿ ಖ್ಯಾತಿ ಗಳಿಸಿದ್ದರು. ಅಲ್ಲದೇ ಅವರು  ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ರಾಜಾ ಚೆಂಡೂರ್ ನಿಧನಕ್ಕೆ ಬುಕ್ ಬ್ರಹ್ಮ’ ಶ್ರದ್ಧಾಂಜಲಿ ಅರ್ಪಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...